“””””””””””ಧಾರ್ಮಿಕ ಆಚರಣೇ ಏಕೇ”””””””””””””💠 ನಾವು ಸಂದ್ಯಾವಂದನೆ ಮಾಡುವುದೇಕೆ?ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ “ಸಂಧ್ಯಾವಂದನೆ”. ಸಂಧ್ಯಾವಂದನೆ ಮಾಡುವುದರಿಂದ
Author: Dr. vinaykumar S Editor, Printer, Pubisher
ಸ್ಕೂಲ್ ಬುಕ್ ಅಗತ್ಯ ಮಕ್ಕಳು ಮತ್ತು ಶಾಲಾ ಶುಲ್ಕ ಕಟ್ಟಲಾಗದ ಮಕ್ಕಳು ಈ ಕೆಳಗಿನ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು 9460031554 9826858785 9001236414 7489587851 9549677770 9098321420 9314459474 9879537809 9828926151 9825700070 9328620003 9727215130
🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏 ಹುಟ್ಟುಹಬ್ಬದಂದು ಈ 7 ಕೆಲಸ ಮಾಡಿದರೆ ವರ್ಷ ಪೂರ್ತಿ ಖುಷಿ..! ನೀವೂ ಮಾಡಿ.. ಹುಟ್ಟುಹಬ್ಬದ ದಿನ ಸಾಮಾನ್ಯವಾಗಿ ನಾವೆಲ್ಲರೂ ದೇವಸ್ಥಾನಕ್ಕೆ ಭೇಟಿ ನೀಡುತ್ತೇವೆ ಅಥವಾ ದೇವರನ್ನು ಪೂಜಿಸಿ ಸಿಹಿಯನ್ನು ತಿನ್ನುತ್ತೇವೆ. ಆದರೆ, ಹುಟ್ಟುಹಬ್ಬದ
ಜಾತಕದಲ್ಲಿ ಶುಕ್ರದೇವನ ದಶಾ.. ಸುಖ, ಸಂತೋಷ, ನೆಮ್ಮದಿ ಬಯಸುವುದು ಮಾನವನ ಸಹಜ ಧರ್ಮ. ಅದನ್ನು ಅವನಿಗೆ ಕರುಣಿಸುವ ಗ್ರಹಗಳಲ್ಲಿ ಅಗ್ರಮಾನ್ಯನೇ ಶುಕ್ರ. ಇಂಥ ಸರ್ವಜನ ಪ್ರೀತನಾದ ಶುಕ್ರನ ದಶಾ ವಿಚಾರಗಳ ಬಗ್ಗೆ ಜ್ಯೋತಿಷ್ಯಶಾಸ್ತ್ರ ಗ್ರಂಥಗಳು
ಪ್ರಯಾಣ ಧ್ಯಾನ…… ಸಾಮಾನ್ಯವಾಗಿ ಬಹಳಷ್ಟು ಜನ ದಿನನಿತ್ಯ ಉದ್ಯೋಗ ವ್ಯಾಪಾರ ವೃತ್ತಿ ವಿದ್ಯಾಭ್ಯಾಸ ಮಾರಾಟ ಮುಂತಾದ ನಾನಾ ಕಾರಣಗಳಿಗಾಗಿ ಬಸ್ಸು ರೈಲು ಮುಂತಾದ ವಾಹನಗಳಲ್ಲಿ 20/30/50/100 ಕಿಲೋಮೀಟರ್ ದೂರದ ಪ್ರದೇಶಗಳಿಗೆ ಹೋಗಿ ಬರುವ ಪರಿಪಾಠ
👉ರಕ್ತದಾನಿಗಳ ಹೆಸರು👉👉ಈ ಕೆಳಗಿನ ಮಹಾ ಮಾನವತಾರೂಪಿಗಳು ಯಾರಿಗೆ ಬೇಕೋ…ಯಾವಾಗ ಬೇಕೋ…ಹಗಲಿರುಳು…ಇವರುಗಳು ರಕ್ತದಾನಕ್ಕೆ ತಯಾರು..ಕಿರಣ್ ಟಿ ಎನ್ A+ 9036167955ಸಿದ್ದ ರಾಜು A+ 8147580347ಭರತ್ O+ 7259272766ರಮೇಶ A+ 9743479744ರಘು B+ 9741623440ನವೀನ್ B+ 7411117314ದೀಕ್ಷಿತಗೌಡ
Expo will br held from 19th July to 21st at Princess Shrine gate 9 Place Ground Bangalore
ದೇಹದಾನದ ನಂತರ ಸಂಶೋಧನೆಯ ಫಲಿತಾಂಶಗಳು *36ರ ಹರೆಯದ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು ಅದು ಕೊನೆಯ ಹಂತದಲ್ಲಿತ್ತು. ಅವರ ಯೌವನದಲ್ಲಿ ಅವರು ಗುಟ್ಖಾ, ಸಿಗರೇಟ್, ಪಾನ್, ತಂಬಾಕು ಮತ್ತು ಮದ್ಯವನ್ನು ಸೇವಿಸಲಿಲ್ಲ. ಸಮಯಕ್ಕೆ ಸರಿಯಾಗಿ