News Paper Emoloyees Workings Journalist Union and Welfare Pederation Journalist of India.

https://www.facebook.com/share/p/yNof2uzPWvbNcpUF/?mibextid=A7sQZp

✍️✍️✍️✍️✍️✍️✍️✍️✍️✍️✍️✍️ Cordial interactions with Editor Publisher Print,television , digital & freelance media journalists who had come from all over Karnataka during the inauguration of

” NEWSPAPER EMPLOYEES & WORKING JOURNALISTS UNION INDIA “

association held on 05th April 2023 @ Sujatha complex,Gandhi nagar, Bangalore.

On this occasion,

” CONSUMER NEWS “

weekly magazine was successfully launched .

Nearly 500 plus journalists enrolled as members & were assigned important roles & responsibilities based on their district, town & cities .

This organisation is formed by senior media person mr.Vinay Kumar,for the welfare & safeguarding the interests of all professional journalists.

For membership & other relevant details,contact –

6361528300 .

5. ಏಪ್ರಿಲ್ 2023 ರಂದು ಬೆಂಗಳೂರಿನ ಗಾಂಧಿ ನಗರದ ಸುಜಾತ ಕಾಂಪ್ಲೆಕ್ಸ್ ನಲ್ಲಿ ನಡೆದ

” ನ್ಯೂಸ್ ಪೇಪರ್ ಎಂಪ್ಲಾಯೀಸ್ ಅಂಡ್ ವರ್ಕಿಂಗ್ ಜರ್ನಲಿಸ್ಟ್ ಯೂನಿಯನ್ ಇಂಡಿಯಾ “

ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಆದ್ಯಂತ *ನೆರೆದಿದ್ದ ಪತ್ರಿಕಾ,ದೃಶ್ಯ ಮಾಧ್ಯಮ, ಅಂತರ್ಜಾಲ ಮತ್ತು ಸ್ವತಂತ್ರ ಮಾಧ್ಯಮದ ಪತ್ರಕರ್ತರೊಂದಿಗೆ ಸೌಹಾರ್ದಯುತ ಸಂಭಾಷಣೆ.

ಇದೇ ಸುಸಂದರ್ಭದಲ್ಲಿ

” ಕನ್ಸ್ಯೂಮರ್ ನ್ಯೂಸ್ “

ವಾರಪತ್ರಿಕೆ ಯಶಸ್ವಿಯಾಗಿ ಲೋಕಾರ್ಪಣೆಗೊಂಡಿತು

ಸುಮಾರು 1000 ಕ್ಕೂ ಹೆಚ್ಚಿನ ವೃತ್ತಿಪರ ಪತ್ರಕರ್ತರ ಸದಸ್ಯತ್ವ ಪಡೆದುಕೊಂಡಿದ್ದಾರೆ,

ಜಿಲ್ಲಾ, ತಾಲೂಕು, ನಗರ ಮಾಧ್ಯಮ ಮುಖ್ಯಸ್ಥರ ನೇಮಕಾತಿ ಆರಂಭಗೊಂಡಿದೆ.

ಮಾಧ್ಯಮಗಳ ಸದ್ಬಳಿಕೆ,ತರಬೇತಿ,ಜವಾಬ್ಧಾರಿ ಮತ್ತು ಸ್ಥಾನಮಾನಗಳ ಹಸ್ತಾಂತರ ಕಾರ್ಯಕ್ರಮ ಕೂಡ ಸಂಪನ್ನಗೊಂಡಿತು.

ವೃತ್ತಿಪರ ಪತ್ರಕರ್ತರ ಅಭ್ಯುದಯ ಮತ್ತು ಹಿತಾಸಕ್ತಿ ಸಂರಕ್ಷಣೆಗಾಗಿ ಹಿರಿಯ ಪತ್ರಕರ್ತ ಶ್ರೀಯುತ ವಿನಯ್ ಕುಮಾರ್ ಅವರಿಂದ ಈ ಸಂಸ್ಥೆ ಸ್ಥಾಪಿಸಲಾಗಿದೆ .

ಸದಸ್ಯತ್ವ ವಿವರ ಮತ್ತು ಇತರೆ ಮಾಹಿತಿಗಾಗಿ ಸಂಪರ್ಕಿಸಿ –

6361528300.

Dr.Vinaykumar.S B.COM, LLB,DIRPM,CAIIB.
Doctorate in Journalism
✍️✍️✍️✍️
Editor
Consumer News
🌻
President
News Paper Employees Working’s Journalist Union.

*ವೆಲ್ಫೇರ್ ಫೆಡರೇಶನ್ ಜರ್ನಲಿಸ್ಟ್ ಆಫ್ ಇಂಡಿಯಾ
Chairman/Managing Trustee
Citizen Consumer Council
ಗೌರವ ಅಧ್ಯಕ್ಷರು
*ಅಖಿಲಾ ಕರ್ನಾಟಕ್ ಕಾರ್ಯನಿರತ ಪತ್ರಕರ್ತರ ಸಂಘ
Exective Member
Suvaran Karnataka Parisara Rakshana Vedike.

Managing Trustee
Amit Jnan Jyothi Foundation.
ಪ್ರಶಸ್ತಿ ಪುರಸ್ಕಾರಗಳು
ಕರ್ನಾಟಕ ವಾರ್ತೆ ಹಾಗೂ ರೆಡಕ್ರಾಸ್ ವತಿಯಿಂದ
ಕರೋನಾ ಸೈನಿಕ.
ಕರ್ನಾಟಕ ಗಡಿನಾಡು ಅಭಿರುದ್ದಿ ಪ್ರಾಧಿಕಾರ hagu
* ರಾಷ್ಟ್ರೀಯ ಗಡಿನಾಡ ರತ್ನ ಪ್ರಶಸ್ತಿ *
💐ಡಾ ವಿನಯಕುಮಾರ ರವರಿಗೆ ಸಂದ ಪ್ರಶಸ್ತಿಗಳು💐
ಕರ್ನಾಟಕ ಸರಕಾರ ಗಡಿನಾಡ ಪದೇಶ ಅಭಿವೃದ್ಧಿ ಪ್ರಾದಿಕಾರ ಹಾಗು
ಶ್ರೀ ಸರ್ವೇಜನಾ: ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ ಬೆಂಗಳೂರು ಸಹಭಾಗಿತ್ವದಲ್ಲಿ….
ರಾಷ್ಟೀಯ ಗಡಿ ನಾಡ ರತ್ನ
ಪ್ರಶಸ್ತಿಯನ್ನು

💐💐ಡಾ. ವಿನಯಕುಮಾರ💐 💐ರವರಿಗೆ ಪತ್ರಿಕೋದ್ಯಮ ಹಾಗು ಸಮಾಜ ಸೇವೆ ಪರಿಗಣಿಸಿ ಪ್ರದಾನ ಮಾಡಿರುವರು…
1, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು.
ಕನ್ನಡ ಸೇವಾ ರತ್ನ.
✍️
2, ಸ್ವರ್ಣ ಭೂಮಿ ಟ್ರಸ್ಟ್
ನಾಡಪ್ರಭು ಕೆಂಪೇಗೌಡ ಪ್ರಶಸ್ತಿ
3, ಆಶಾಕಿರಣ ಟ್ರಸ್ಟ್ ರವರ
ವಿಶ್ವ ಮಾನವ ಕುವೆಂಪು ಪ್ರಶಸ್ತಿ.
4, ಕರ್ನಾಟಕ ರಾಜ್ಯ
ಶಿಕ್ಷಕರ ಸಾಹಿತ್ಯ ಪರಿಷತ್ತು ನಿಂದ ವಿಶ್ವ ಸಾಕ್ಷರತ ದಿನಾಚರಣೆಯ ಅಂಗವಾಗಿ ಸ್ವಣಭೂಮಿ ಸೇವಾ ರತ್ನ ಪ್ರಶಸ್ತಿ.
5, ಕರ್ನಾಟಕ ಕನ್ನಡ ರಕ್ಷಣಾ ಸಂಘ ದಿಂದ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ
6, ರಾಷ್ಟ್ರಕವಿ ಕುವೆಂಪು ಅವರ ಜನ್ಮ್ ದಿನದ ಪ್ರಯುಕ್ತ ವಿಶ್ವ ಮಾನವ ಪ್ರಶಸ್ತಿ
7, ಕನ್ನಡ ಕಸ್ತೂರಿ ಪ್ರಭ ವತಿಯಿಂದ
ಮಾಧ್ಯಮ ಮಿತ್ರ ಪ್ರಶಸ್ತಿ
8, ರಾಜ್ಯ ಮಟ್ಟದ ಸಮಾಜ ಸೇವಾ ಸಾಧನೆಗೆ
ಸಮಾಜ ಸೇವಾಶ್ರೀ ಪ್ರಶಸ್ತಿ
9, ಕರ್ನಾಟಕ ರಾಜ್ಯ ನಾಡಶಕ್ತಿ ಟ್ರಸ್ಟ ನಿಂದ
ಅತ್ತ್ಯುತ್ತಮ ಪತ್ರಕರ್ತ್ ಪ್ರಶಸ್ತಿ
10, ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತ್ ಸಂಘದಿಂದ ಜೀವಮಾನದ ಸಾಧನೆಗಾಗಿ ಕಿಡಿ ಶೇಷಾದ್ರಿ ಪ್ರಶಸ್ತಿ
11, ವಿಶ್ವವಾಣಿ ಅವರಿಂದ ಹೆಮ್ಮೆಯ ಕನ್ನಡಿಗ ಪ್ರಶಸ್ತ


12 ಬಹುಜನ ಭೀಮರಾವ್ ಸೇನೆ ಟ್ರಸ್ಟ್
ಅಕ್ಷರದ ಮಾತೆ ಸಾವಿತ್ರಿಬಾಯಿ ಪುಲೆ ಸಮಾಜ ರತ್ನ ಪ್ರಶಸ್ತಿ.

✍️✍️✍️✍️✍️✍️

13 * ಕಲ್ಯಾಣ ಕರ್ನಾಟಕ ರತ್ನ*

Related Posts