ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ  ಗುರುಪೀಠ

ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠ( ರಿ ), ಸುಕ್ಷೇತ್ರ ನರಸಿಪುರ, ಹಾವೇರಿ ದಿನಾಂಕ: 14 ಮತ್ತು 15 ಜನವರಿ 2025 ಹಮ್ಮಿಕೊಳ್ಳಲಾಗಿದೆ.

https://youtube.com/shorts/eYq-96YZUVc?si=J1L6Q6R1jdvpdZT0

ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ 7ನೇ ಅಂಬಿಗರ ಶರಣ ಸಂಸ್ಕೃತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಈ ಸಂದರ್ಭದಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿಯನ್ನು ಆಚರಿಸಲಾಗುತ್ತಿದೆ.

ಕಾರ್ಯಕ್ರಮದ ವಿಶೇಷತೆಗಳು:

ನೇತೃತ್ಯ

ಜಗದ್ಗುರು ಪೂಜ್ಯಶ್ರೀ ಶಾಂತಭೀಷ್ಮ ಚೌಡಯ್ಯ ಪೀಠಾಧ್ಯಕ್ಷರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ ನರಸೀಪುರ ತಾಲ್ಲೂಕು ಹಾವೇರಿ.

ಮುಖ್ಯ ಅತಿಥಿಗಳು: ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳು ಶ್ರೀ ಸಿದ್ಧರಾಮಯ್ಯನವರು.

ವಿವಿಧ ಧಾರ್ಮಿಕ ಕಾರ್ಯಕ್ರಮಗಳು.

ಶ್ರೀ ಅಂಬಿಗರ ಚೌಡಯ್ಯನವರ ತೊಟ್ಟಿಲು ಉತ್ಸವ ಹಾಗೂ ಮೂಲ ಐಕ್ಯ ಮಂಟಪದ ಪೂಜೆ * ಸಮಾಜ ಸೇವೆ:

ರಕ್ತದಾನ ಶಿಬಿರ *

ಸಾಮಾಜಿಕ ಕಾರ್ಯ ಕ್ರಮಗಳು :

ಸರಳ ಸಾಮೂಹಿಕ ವಿವಾಹ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು:

ರಾಜ್ಯಮಟ್ಟದ ವಚನ ಕಂಠವಾರ ಸ್ಪರ್ಧೆ,

ಪ್ರಪ್ರಥಮ ಐತಿಹಾಸಿಕ ಗಂಗಾರತಿ ಕಾರ್ಯಕ್ರಮ.

*ಸಾಹಿತ್ಯಕ ಕಾರ್ಯಕ್ರಮ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗ್ರಂಥ ಬಿಡುಗಡೆ. ಹಾಗಾಗಿ ಈ ಕಾರ್ಯಕ್ರಮಕ್ಕೆ ಸಮಸ್ತ ಕರ್ನಾಟಕದ ಜನತೆಗೆ ಹಾಗೂ ಅಂಬಿಗ, ಮೀನುಗಾರ ಕಬ್ಬಲಿ ಹಾಗೂ ಇನ್ನಿತರ ಮೀನುಗಾರ ಸಮಾಜದ ಬಂಧುಗಳು ಆಗಮಿಸಲು, ಅಹ್ವಾನಿಸಿ, ಕಾರ್ಯಕಾಯವನ್ನು ಯಶಸ್ಸಿ ಗೊಳಿಸಲು ಕಾರ್ಯಧ್ಯಕ್ಷರು ಶ್ರೀ ಪ್ರಮೋದ್ ಮದ್ವರಾಜ ಜೊತೆಗೆ ಪದಾಧಿಕಾರಿಗಳು ಪ್ರಾರ್ಥಿಸಿಕೊಂಡಿದ್ದಾರೆ.

ಡಾ. ವಿನಯಕುಮಾರ ಎಸ್.                 ಕಾನ್ಸುಮೆರ್ ನ್ಯೂಸ್ 6361528300

Related Posts