ಸುಪ್ರಸಿದ್ಧ ದೇವಾಲಯಗಳ ಕಛೇರಿಯ ದೂರವಾಣಿ ಸಂಖ್ಯೆ

* ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ: 08256 277121    

* ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: 08257 281224   

* ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ: 08254 258221   

* ಹಟ್ಟಿಯಂಗಡಿ ಸಿದ್ಧಿ ವಿನಾಯಕ ದೇವಸ್ಥಾನ: 08254 264201 

* ಉಡುಪಿ ಶ್ರೀಕೃಷ್ಣ ಮಠ: 0820  2520592

* ಆನೆಗುಡ್ಡೆ ವಿನಾಯಕ ದೇವಸ್ಥಾನ: 08254 267397   

* ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನ: 08250 2568433     

* ಬಗ್ವಾಡಿ ಮಹಿಷ ಮರ್ದಿನಿ‌ ದೇವಸ್ಥಾನ: 08254 278033         

* ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ: 08254 239231     

* ಬೆಣ್ಣೆಕುದ್ರು ಮಹಾಸತಿ ದೇವಸ್ಥಾನ: 08250 2587121    

* ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ: 0820 2506118   

* ನೀಲಾವರ ಮಹಿಷ ಮರ್ದಿನಿ ದೇವಸ್ಥಾನ: 0820 2001864

* ಕಮಲಶಿಲೆ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಸ್ಥಾನ: 08259 277221    

* ಕೋಟೇಶ್ವರ ಕೋಟಿಲಿಂಗೇಶ್ವರ: 08254 262230 
 
* ಕೋಟ ಅಮೃತೇಶ್ವರಿ ದೇವಸ್ಥಾನ: 0820 2564681

* ಇಡುಗುಂಜಿ ಮಹಾಗಣಪತಿ ದೇವಸ್ಥಾನ: 08387 247227

* ಕುಂದಾಪುರ ಕುಂದೇಶ್ವರ ದೇವಸ್ಥಾನ: 08254 232256    

* ಹಿರಿಯಡ್ಕ ವೀರಭದ್ರ ದೇವಸ್ಥಾನ: 08250 2542605    

* ಗುಡ್ಡಮ್ಮಾಡಿ ಸುಬ್ರಹ್ಮಣ್ಯ ದೇವಸ್ಥಾನ: 08254 279574   

* ಶಂಕರನಾರಾಯಣ ದೇವಸ್ಥಾನ: 08254  280551 

* ಕಟೀಲು ಭ್ರಮರಾಂಬಿಕೆ ದೇವಸ್ಥಾನ: 0824 2200591

* ಕದ್ರಿ ಮಂಜುನಾಥೇಶ್ವರ ದೇವಸ್ಥಾನ: 0824 2214176   

* ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ: 0824 2495740    

* ಸಿಗಂದೂರು ಚೌಡೇಶ್ವರಿ ದೇವಸ್ಥಾನ: 08186  210555

* ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ: 0824 2290585 

* ಸೌಕೂರು ದುರ್ಗಾ ಪರಮೇಶ್ವರಿ ದೇವಸ್ಥಾನ: 08254 271202
                       
  * ಬೈಂದೂರು ಸೇನೇಶ್ವರ ದೇವಸ್ಥಾನ: 08254 251900

* ಮುರ್ಡೇಶ್ವರ ದೇವಸ್ಥಾನ: 08385 268524  

   
* ಮೆಕ್ಕೆಕಟ್ಟು ನಂದಿಕೇಶ್ವರ ದೇವಸ್ಥಾನ: 0820 2001214

* ಶೃಂಗೇರಿ ಶಾರದಾಂಬಾ ದೇವಸ್ಥಾನ: 08265 250123   

* ಹೊರನಾಡು ಅನ್ನಪೂರ್ಣ ದೇವಸ್ಥಾನ: 08263 269714 

* ಗೋಕರ್ಣ ಮಹಾಬಲೇಶ್ವರ ದೇವಸ್ಥಾನ: 08386 257956

* ಗುರುವಾಯೂರು ಶ್ರೀಕೃಷ್ಣ ದೇವಸ್ಥಾನ: 0487 2554844       
         
* ತಿರುಪತಿ ವೆಂಕಟೇಶ್ವರ ದೇವಸ್ಥಾನ: 0877 2233333     
             
* ಮಂತ್ರಾಲಯ ರಾಘವೇಂದ್ರ ಸನ್ನಿಧಿ: 08512 279429/459

            
* ಅಂಬಲಪಾಡಿ ಮಹಾಕಾಳಿ ಜನಾರ್ದನ ದೇವಸ್ಥಾನ: 0820 2520871   

* ಶಬರಿಮಲೆ ಅಯ್ಯಪ್ಪ ದೇವಸ್ಥಾನ: 04735 202048

* ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ 0820 2564544

💐💐💐

Related Posts

ಅಖಿಲ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ, ರಾಜ್ಯ ಘಟಕ

(ದಲಿತ ಸಂಘರ್ಷ ಸಮಿತಿ ಸಂಯೋಜನೆ)

ಅಶೋಕನಗರ, ಶಹಬಾದ್, ಕಲಬುರ್ಗಿ ಜಿಲ್ಲೆ -585228, 


ಪತ್ರಿಕಾ ಗೋಷ್ಠಿ

ಅಕ್ಷರ ದಾಸೋಹ (ಬಿಸಿಯೂಟ) ನೌಕರರ ವಿವಿದ ಬೇಡಿಕೆಗಳನ್ನು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಈಡೇರಿಸುವ ಕುರಿತು ಮನವಿ ಪತ್ರ
ಹಲವಾರು ವರ್ಷಗಳಿಂದ ಅಕ್ಷರ ದಾಸೋಹ (ಬಿಸಿಯೂಟ) ನೌಕರರು ಕಡಿಮೆ ಸಂಬಳದಲ್ಲಿ (3600 ರಿಂದ 3700) ದುಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಸುಮಾರು 22 ವರ್ಷಗಳಿಂದ ಹಿಂದೆ ಆಗಿಹೋದ ಸರ್ಕಾರಿಗಳಿಗೆ ಸಂಬಳ ಹೆಚ್ಚಿಸಲು ಅನೇಕ ಹೋರಾಟ ಮಾಡಿದರು ಕೂಡ ಇಲ್ಲಿಯವರಿಗೆ ಯಾವುದೇ ಪ್ರಯೋಜನ ಆಗಿಲ್ಲ. ಈ ಹಿಂದೆ ಇದ್ದ ಬೊಮ್ಮಾಯಿ ಸರ್ಕಾರ ಸಾವಿರ ರೂಪಾಯಿಗಳನ್ನು ಹೆಚ್ಚಿಸಲು ಒಪ್ಪಿಕೊಂಡಿದ್ದು ಇದನ್ನು ಕೂಡಾ ಜಾರಿಗೆ ಬರುವುದಿಲ್ಲ. ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿರುವ ರೂ.6000/-ಗೌರವಧನ ಹೆಚ್ಚಳ ಆಗಬೇಕು. ಆದರೆ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಠ ವೇತನ ನಿಗಧಿಪಡಿಸಲಾಗಿದೆ. ಬಿಸಿಯೂಟ ನೌಕರರು 6-7 ಗಂಟೆ ದುಡಿಯುತ್ತಿರುವ ನಮಗೆ ಕನಿಷ್ಠ ವೇತನ ನೀಡಿರುವುದಿಲ್ಲ. ಈ ಹಿಂದೆ ಸರ್ಕಾರ ನಾಲ್ಕುಗಂಟೆ ನಿಗದಿ ಮಾಡಿದ ಸಮಯ ಅವೈಜ್ಞಾನಿಕವಾಗಿರುತ್ತದೆ. ಬಿಸಿಯೂಟ ನೌಕರ ಬೆಳಿಗ್ಗೆ ಶಾಲೆ ಪ್ರಾರಂಭ ಆಗುವ ಅರ್ಧಗಂಟೆ ಮುಂಚೆ ಶಾಲೆಗೆ ಬಂದು ಬಾಗಿಲು ತೆಗೆದು ಶಾಲೆ ಸ್ವಚ್ಛಗೊಳಿಸಿ, ಮಕ್ಕಳಿಗೆ ಅಡುಗೆ ತಯಾರಿಸಲು ಸುಮಾರು ಎರಡು ತಾಸು ಬೇಕಾಗುತ್ತದೆ. ಮಕ್ಕಳಿಗೆ ಸಾಲಾಗಿ ಕುಳ್ಳಿರಿಸಿ ಚಾಪೆಹಾಕಿ ಊಟ ಬಡಿಸಲು ಸಮಯ ಮಧ್ಯಾಹ್ನದ ಒಂದು ಗಂಟೆಯಾಗುತ್ತದೆ. ಶಾಲೆಯ ಸಮಯ ಮುಗಿದ ನಂತರ ನಾವು ಮನೆಗೆ ತೆರಳಬೇಕಾಗುತ್ತದೆ. ಈಗಾಗಿ ಸರ್ಕಾರಿ ಸಂಬಳ ತೆಗೆದುಕೊಳ್ಳುವ ಶಿಕ್ಷಕರಿಗಿಂತ ನಾವು ಕೆಲಸ ಮಾಡುವ ಅವಧಿ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಕೆಳಕಂಡ ಬೇಡಿಕೆಗಳನ್ನು ಮಂಡನೆಯಾಗಿರುವ ಬಜೆಟ್‌ನಲ್ಲಿ ಈಡೇರಿಸಲು ತಮ್ಮಲ್ಲಿ ಈ ಮೂಲಕ ತಮಗೆ ಮನವಿ ಪತ್ರ ಸಲ್ಲಿಸುತ್ತಿದ್ದೇನೆ.

ಬೇಡಿಕೆಗಳು :

1. ಬಿಸಿಯೂಟ ಯೋಜನೆಯ ನೌಕರರಿಗೆ ಖಾಯಂಯಾತಿ ಆಗುವ ತನಕ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.

. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಗೆ ಆಗಬೇಕು.

2 3. ನಿವೃತ್ತಿ ಹೊಂದಿದ ನೌಕರರಿಗೆ ರೂ.2. ಲಕ್ಷದವರಿಗೆ ಇಡಗಂಟು ಕೊಡಬೇಕು.

4. ಕೆಲಸದ ಸ್ಥಳದಲ್ಲಿ ಮರಣಹೊಂದಿದ ಬಿಸಿಯೂಟ ನೌಕರುದಾರರಿಗೆ ರೂ.25 ಲಕ್ಷಗಳು ಪರಿಹಾರ ನೀಡಬೇಕು ಹಾಗೂ ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು.

5. ಬೊಮ್ಮಾಯಿ ಸರ್ಕಾರ ರೂ.1000 ವೇತನ ಹೆಚ್ಚಳ ಮಾಡುವುದಾಗಿ ಹೇಳಿದ್ದು ಅದನ್ನು ಜಾರಿಗೆ ತರಬೇಕು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿರುವ ರೂ.6000/- ಹೆಚ್ಚಳವಾಗಬೇಕು.

6. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚು ಇರುವಾಗ ಇರುವ ಸಿಬ್ಬಂದಿಯನ್ನು ಅದೇ ಶಾಲೆಯಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಕಡಿಮೆಯಾದಗ ಅವರನ್ನು ಕೆಲಸದಿಂದ ತೆಗೆದು ಹಾಕದೆ ಸಮೀಪ ಇರುವ ಶಾಲೆಗಳಿಗೆ ಅಥವಾ ಬೇರೆ ಶಾಲೆಗಳಲ್ಲಿ ಸೇರ್ಪಡೆಗೊಳ್ಳಬೇಕು.

7. ಬೇಸಿಗೆ ಮತ್ತು ದಸರಾ ರಜೆಗಳಲ್ಲಿ ವೇತನವನ್ನು ಕಡ್ಡಾಯವಾಗಿ ನೀಡಬೇಕು.

8. ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಬಿಸಿಯೂಟ ನೌಕರದಾರರಿಗೆ ದಿನಭತ್ಯೆ ನೀಡಬೇಕು.

9. ಬಿಸಿಯೂಟ ನೌಕರದಾರರಿಗೆ ದಿನನಿತ್ಯ ನಡೆಯುತ್ತಿರುವ ಮಾನಸಿಕ ಕಿರುಕುಳ ತಡೆಗಟ್ಟಬೇಕು.

10. 2024ರ ಏಪ್ರಿಲ್, ಮೇ ತಿಂಗಳಲ್ಲಿ ಕೆಲಸ ಮಾಡಿರುವ ವೇತನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಬೇಕು.

11. ಬಿಸಿಯೂಟ ಯೋಜನೆಯನ್ನು ಶಿಕ್ಷಣ ಇಲಾಖೆಯು ಅಡಿಯಲ್ಲಿಯೇ ನಡೆಯಬೇಕು ಅದನ್ನು ಯಾವುದೇ ಖಾಸಗಿ ಸಂಸ್ಥೆಗಳಲ್ಲಿ ನೀಡಬಾರದೆಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *