Author: Dr. vinaykumar S Editor, Printer, Pubisher
Dr. VinayKumar S
Editor, Printer, Publisher
Consumer News
Reduce Recycle Re-Use Made in India VERDE BOX Go Green
ಸ್ವಾತಂತ್ರ್ಯ ಹೋರಾಟಗಾರ, ದಕ್ಷಿಣ ಕನ್ನಡದ ಗಾಂಧಿ ಎಂದೇ ಖ್ಯಾತರಾದ ಶ್ರೀ ಕಾರ್ನಾಡ್ ಸದಾಶಿವ ರಾವ್ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ. ಶ್ರೀಯುತರು ಸ್ವಾತಂತ್ರ್ಯ ಹೋರಾಟದಲ್ಲಿ ಗಮನಾರ್ಹ ಕೊಡುಗೆ ನೀಡಿ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ.#KarnadSadashivaRao
ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಮತ್ತು ಹೊಸಕೋಟೆ ಪಟ್ಟಣಗಳಿಗೆ ನಮ್ಮ ಮೆಟ್ರೋವನ್ನು ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರ್ ಗ್ರಾಮಾಂತರ ಮತ್ತು ಬೆಂಗಳೂರು ನಗರ ಪ್ರದೇಶದಲ್ಲಿ ಕೆಲವು ಹಂತಗಳಲ್ಲಿ ನಡೆಯುತ್ತಿರುವ ಮೆಟ್ರೋ ಯೋಜನೆ ಕೆಂಪೇಗೌಡ ಅಂತರಾಷ್ಟ್ರೀಯ
ಕಾಳ ಭೈರವ ಪೂಜೆಯ ಪ್ರಯೋಜನಗಳು : 1) ಕಾಲ ಭೈರವನನ್ನು ಆರಾಧಿಸುವುದರಿಂದ ಉತ್ತಮ ಸಮಯ ನಿರ್ವಹಣಾ ಕೌಶಲ್ಯ ಮತ್ತು ಪ್ರಯತ್ನಗಳಲ್ಲಿ ಸಮಯೋಚಿತ ಯಶಸ್ಸನ್ನು ಪಡೆಯಬಹುದು. 2) ಅವನು ನಮ್ಮ ಕೆಟ್ಟ ಸಮಯವನ್ನು ಉತ್ತಮ ಸಮಯಕ್ಕೆ