ನನ್ನ ಜೀವನ ದೃಷ್ಠಿಯನ್ನೇ ಬದಲಿಸಿದ ಆ 6 ಮಾತುಗಳು,

– ತುಷಾರ್ ರಾಜೇಶ್

1. ನಾವು ಬೇರೆಯವರನ್ನು ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರು ಇದೆಯಾ…?
– ಪೂರ್ಣಚಂದ್ರ ತೇಜಸ್ವಿ

2. ನಾವು ಯಾವ ರೀತಿ ಬದುಕುದಿಲ್ಲವೋ, ಆ ರೀತಿ ಬೇರೆಯವರೂ ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ.
– ಪೂರ್ಣಚಂದ್ರ ತೇಜಸ್ವಿ

3. ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ.
– ಪೂರ್ಣಚಂದ್ರ ತೇಜಸ್ವಿ

4. ಸರಿಯಾಗಿ ಕಣ್ಣು ಬಿಟ್ಟು ನೋಡೋದನ್ನ ಕಲೀಬೇಕು ನಾವು.
– ಪೂರ್ಣಚಂದ್ರ ತೇಜಸ್ವಿ

5. ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡ ಮಟ್ಟ ಕೀಳ ಬನ್ನಿ.
– ಕುವೆಂಪು

6. ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ.
(ವಿಶ್ವಮಾನವ ಸಂದೇಶದ ಮೊದಲ ಸಾಲುಗಳು, ಕುವೆಂಪು)

Related Posts