ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ.

ನನ್ನ ಜೀವನ ದೃಷ್ಠಿಯನ್ನೇ ಬದಲಿಸಿದ ಆ 6 ಮಾತುಗಳು,

  • ತುಷಾರ್ ರಾಜೇಶ್
  1. ನಾವು ಬೇರೆಯವರನ್ನು ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರು ಇದೆಯಾ…?
  • ಪೂರ್ಣಚಂದ್ರ ತೇಜಸ್ವಿ
  1. ನಾವು ಯಾವ ರೀತಿ ಬದುಕುದಿಲ್ಲವೋ, ಆ ರೀತಿ ಬೇರೆಯವರೂ ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ.
  • ಪೂರ್ಣಚಂದ್ರ ತೇಜಸ್ವಿ
  1. ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ.
  • ಪೂರ್ಣಚಂದ್ರ ತೇಜಸ್ವಿ
  1. ಸರಿಯಾಗಿ ಕಣ್ಣು ಬಿಟ್ಟು ನೋಡೋದನ್ನ ಕಲೀಬೇಕು ನಾವು.
  • ಪೂರ್ಣಚಂದ್ರ ತೇಜಸ್ವಿ
  1. ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡ ಮಟ್ಟ ಕೀಳ ಬನ್ನಿ.
  • ಕುವೆಂಪು
  1. ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ.
    (ವಿಶ್ವಮಾನವ ಸಂದೇಶದ ಮೊದಲ ಸಾಲುಗಳು, ಕುವೆಂಪು)

Related Posts