ಡಾ N R ಮಂಜುನಾಥ ಬಹುಮುಖ ಪತಿಭೆಯ ಸಮಾಜ ಸೇವಕರು. ಸಂಘಟನಾ ಚತುರರು, ವಿವಿಧ ಸಂಘ ಸಂಥೆಯಲ್ಲಿ ಪದಾಧಿಕಾರಿಯಾಗಿ, ಚಾಣಕ್ಯತನ ದಿಂದ ಮುನ್ನಡೆಸುತ್ತಿರುವರು ಇಂದು ಕನ್ನಡ ಜ್ಞಾನಪದ ಪರಿಷತ್ ಶಾಂತಿನಗರ ವಿಧಾನಸಭಾ ಕ್ಷೇತ್ರ ಘಟಕ ಬೆಂಗಳೂರು ನಗರ ಜೆಲ್ಲೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರಮಾಡಿದರು

Related Posts