ಮಹಿಳೆಯರಿಗೆ ಸುರಕ್ಷತೆ ದೊರಕುವಂತೆ ಮಾಡುವುದು ಸರ್ಕಾರದ ಮತ್ತು ಸಮಾಜದ ಕರ್ತವ್ಯ ಎಂಬ ಖಚಿತ ನಿಲುವನ್ನು ವ್ಯಕ್ತಪಡಿಸಿದ್ದ ಭಾರತದ ಗೌರವಾನ್ವಿತ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ಜಸ್ಟೀಸ್ ಜೆ.ಎಸ್.ವರ್ಮಾ ಅವರು ದೆಹಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಭೀಕರ ಅತ್ಯಾಚಾರ ಮತ್ತು
ಕನ್ನಡಕ್ಕೆ ಎರಡನೇ ಜ್ಞಾನಪೀಠ ಪ್ರಶಸ್ತಿ ದೊರಕಿದ್ದು ವರಕವಿ ಬೇಂದ್ರೆಯವರ “ನಾಕುತಂತಿ’ ಕೃತಿಗೆ. ಆ ಸಂಭ್ರಮಕ್ಕೀಗ 50 ವರ್ಷ! 1974 ರಲ್ಲಿ ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿದಾಗ ನಾಡಿನ ಜನ ಖುಷಿಯಿಂದ ಸಂಭ್ರಮಿಸಿದ್ದರು. ಪ್ರಶಸ್ತಿ ಪುರಸ್ಕೃತರಾದ
https://www.facebook.com/share/v/14hCYBxBzN/?mibextid=D5vuiz ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ; ಶಿರಾ ಸೇರಿ 16 ಹೊಸ ರೈಲ್ವೆ ನಿಲ್ದಾಣ ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲ್ವೆ ಮಾರ್ಗ ಯೋಜನೆ ಯಾವಾಗ ಮುಗಿಯುತ್ತದೋ ಎಂದು ಈ ಭಾಗದ ಜನ ಕಾಯುತ್ತಿದ್ದಾರೆ.
“ಇದು ಬದುಕಿನ ಹಾದಿಯ ಬೆಳಗುವ ಬೆಳಕಿನ ಕವಿತೆ. ಬೆಳಕಿನ ಕಿರಣಗಳ ರಿಂಗಣಿಸುವ ಬದುಕಿನ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರಿವಿನ ಸಾರವಿದೆ. ಅರ್ಥೈಸಿದಷ್ಟೂ ಸಾರದ ವಿಸ್ತಾರವಿದೆ. ಮೊಗೆದಷ್ಟೂ ಜೀವ-ಜೀವನಗಳ ಭಾವಸಾಗರವಿದೆ. ಬದುಕೆಂದರೆ ಸಿಗದ ಕ್ಷಣಗಳ ಆವೇದನೆಯಲ್ಲ.
ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು….. ಊಟಕ್ಕೆ ಎಷ್ಟಾಗುತ್ತದೆ? ಮಾಲಿಕ ಉತ್ತರಿಸಿದರು…. ಚಪಾತಿ ಬೇಕಿದ್ದರೆ 50 ರೂಪಾಯಿ, ಬರೀ ಅನ್ನ ಸಾಂಬಾರ್ ಆದರೆ 30 ರೂಪಾಯಿ…. ಆ ವ್ಯಕ್ತಿ
ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!(ಮತ್ಯಾವ ಜೀವಸಂಕುಲದಲ್ಲೂ ಹೀಗಿಲ್ಲ)★ ಗೋವಿನ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ಸುಮಾರು ಒಂದು ಟನ್ನುಗಳಷ್ಟು ಆಮ್ಲಜನಕ ಬಿಡುಗಡೆಯಾಗುತ್ತೆ !!. ★ ಗೋವಿಗೆ