10ರಂದು ಶಂಕರ ಪ್ರತಿಮೆ ಉದ್ಘಾಟಣೆ ಶೃಂಗೇರಿ: ಶಾರದಾ ಠದಿಂದ 2 ಕಿ.ಮೀ. ದೂರದಲ್ಲಿರುವ ಮಾರುತಿ ಬೆಟ್ಟದಲ್ಲಿ ನಿರ್ಮಾಣವಾಗಿರುವ 32 ಅಡಿ ಎತ್ತರದ ಶ್ರೀ ಶಂಕರ ಭಗವತ್ಪಾದರ ಪ್ರತಿಮೆ ಉದ್ಘಾಟನೆ ನ.10ರಂದು ನೆರವೇರಲಿದೆ. ಭವ್ಯಮೂರ್ತಿ ಸ್ಥಾಪಿಸುವ
ಬ್ರಿಟಿನ್ ಮೂಲದ ಅನ್ನಿ ರೈಟ್ ಭಾರತದ ಅತ್ಯಂತ ಪ್ರಮುಖ ವನ್ಯಜೀವಿ ಸಂರಕ್ಷಕರಲ್ಲಿ ಒಬ್ಬರೆನಿಸಿದ್ದಾರೆ. ಬ್ರಿಟನ್ ಜೀವಾದರೂ ಭಾರತವನ್ನು ತನ್ನ ತವರಿನಂತೆ ಪ್ರೀತಿಸಿ, ಇಲ್ಲಿನ ವನ್ಯಜೀವಿಗಳ ಸಂರಕ್ಷಣೆಗಾಗಿ ತನ್ನ ಇಡೀ ಜೀವನವನ್ನು ಮುಡಿಪಾಗಿಡಯತ್ತಾರೆ.ಮಧ್ಯ ಪ್ರಾಂತ್ಯಗಳ ಕಾಡುಗಳಲ್ಲಿ
ಕಾನ್ಸುಮೆರ್ ನ್ಯೂಸ್ ಬೆಂಗಳೂರು: ಪ್ರಕೃತಿ, ಪರಿಸರ ಸಂರಕ್ಷಣೆ ಮಾಡುತ್ತಲೇ ಅಭಿವೃದ್ಧಿ ಸಾಧಿಸುವುದೇ ಸುಸ್ಥಿರ ಅಭಿವೃದ್ಧಿ. ಎಲ್ಲಾ ಜೀವರಾಶಿಗಳು ಉಳಿಯಬೇಕು, ಜೀವನೋಪಾಯವೂ ಇರಬೇಕು, ಇದರ ಜೊತೆಗೆ ಪ್ರಗತಿ ಸಾಧಿಸಬೇಕು ಎಂಬುದು ಸರ್ಕಾರದ ನಿಲುವಾಗಿದೆ ಎಂದು ಅರಣ್ಯ
ಭೂಗ್ರಹದ ರಕ್ಷಣೆ ಎಲ್ಲರ ಜವಾಬ್ದಾರಿ: ಸಚಿವ ಈಶ್ವರ ಖಂಡ್ರೆ ಪ್ರಕೃತಿ, ಪರಿಸರ ಸಂರಕ್ಷಣೆ ಮಾಡುತ್ತಲೇ ಅಭಿವೃದ್ಧಿ ಸಾಧಿಸುವುದೇ ಸುಸ್ಥಿರ ಅಭಿವೃದ್ಧಿ. ಎಲ್ಲಾ ಜೀವರಾಶಿಗಳು ಉಳಿಯಬೇಕು, ಜೀವನೋಪಾಯವೂ ಇರಬೇಕು, ಇದರ ಜೊತೆಗೆ ಪ್ರಗತಿ ಸಾಧಿಸಬೇಕು ಎಂಬುದು
👍👍👍👍🌻
“ಇಲ್ಲಿದೆ ಜೀವನದ ಮಾನ-ಸ್ವಾಭಿಮಾನಗಳ ಮಹತ್ವ ಸಾರುವ ಆರು ಹನಿಗವಿತೆಗಳು. ಜೀವದ ಆತ್ಮಾಭಿಮಾನದ ಬೆಳಕತತ್ವ ಬೀರುವ ಭಾವಪ್ರಣತೆಗಳು. ಅವರಿವರ ಓಲೈಸುತ, ನಮ್ಮತನ ಮಾರಿಕೊಂಡು, ಬೆಲೆಯಿಲ್ಲದೆ ನೂರು ವರ್ಷ ಬದುಕುವುದಕಿಂತ, ನಮ್ಮದೇ ಜೀವ-ಜೀವನದ ಸ್ವಂತಿಕೆಯ ಮುದ್ರೆಯೊತ್ತುತ, ಆತ್ಮಾಭಿಮಾನ
“ಇದು ಬರಿದೆ ಹನಿಗವಿತೆಯಲ್ಲ. ಕನ್ನಡ ಹೃದಯಗಳ ಭಾವಪ್ರಣತೆ. ಜೀವ-ಭಾವಗಳ ಬೆಳಕಿನ ಅಕ್ಷರಪ್ರಣತೆ. ಒಪ್ಪಿಸಿಕೊಳ್ಳಿ…” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. ಕನ್ನಡವೆಂದರೆ…. ಕನ್ನಡವೆಂದರೆ ಅಲ್ಲ ಬರಿದೆ ನುಡಿ.. ನನ್ನೆದೆಯ ಭಾವ-ಭಾಷ್ಯಗಳ ಗುಡಿ ನರನರಗಳ ಮಿಡಿತದ ಜೀವನಾಡಿ
ಈ ಐದು ದಶಕಗಳಲ್ಲ.. ಮುಂದಿನ ಐವತ್ತು ಸಹಸ್ರ ವರ್ಷಗಳ ನಂತರವೂ ನಮ್ಮೀ ಕನ್ನಡದ ಪ್ರಣತೆ ದೇದೀಪ್ಯಮಾನವಾಗಿ ಪ್ರಜ್ವಲಿಸುತಿರಲಿ. ಮನೆ ಮನಗಳಲ್ಲೂ ಈ ಭಾವದೊರತೆ ಅಕ್ಷಯವಾಗುತಿರಲಿ.. ಸಮಸ್ತ ಕನ್ನಡ ಹೃದಯಗಳಿಗೂ ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮದ