*ಪತಿ ಪತ್ನಿಯರಿಗೆ ಸಂಪತ್ತು ಯಾವುದು?* ಜೆರುಸಲೇಮಿನ ಸುಂದರ ನಗರದಲ್ಲಿ, ಒಬ್ಬ ಶ್ರೀಮಂತ ವ್ಯಾಪಾರಿಯಿದ್ದ. ಅವನ ಮನೆಯಲ್ಲಿ ಸಿರಿಸಂಪತ್ತು ಅಪಾರವಾಗಿತ್ತು. ಅವನು ಒಬ್ಬ ಸುಂದರ ಹೆಣ್ಣನ್ನು ಮದುವೆಯಾಗಿದ್ದ. ಆದರೆ ವರ್ಷಗಳು ಉರುಳಿದರೂ ಅವರಿಗೆ ಸಂತಾನಭಾಗ್ಯವಿರಲಿಲ್ಲ. ಒಂದು

Read More

*ಪತಿ ಪತ್ನಿಯರಿಗೆ ಸಂಪತ್ತು ಯಾವುದು?* ಜೆರುಸಲೇಮಿನ ಸುಂದರ ನಗರದಲ್ಲಿ, ಒಬ್ಬ ಶ್ರೀಮಂತ ವ್ಯಾಪಾರಿಯಿದ್ದ. ಅವನ ಮನೆಯಲ್ಲಿ ಸಿರಿಸಂಪತ್ತು ಅಪಾರವಾಗಿತ್ತು. ಅವನು ಒಬ್ಬ ಸುಂದರ ಹೆಣ್ಣನ್ನು ಮದುವೆಯಾಗಿದ್ದ. ಆದರೆ ವರ್ಷಗಳು ಉರುಳಿದರೂ ಅವರಿಗೆ ಸಂತಾನಭಾಗ್ಯವಿರಲಿಲ್ಲ. ಒಂದು

Read More

ಸಾಲ ವಿತರಣೆ ಹಾಗೂ ಬಡ್ಡಿ ದರದಲ್ಲಿ ಬದಲಾವಣೆ, ಸಾಲದ ಸದುಪಯೋಗ ಮತ್ತು ಅದು ದುಡಿಯುವ ಬಂಡವಾಳವಾಗಿ,ಆದಾಯ ಬರುವಂತೆ ಆದಾಗ ಮಾತ್ರ ಸಾಲದ ಸುಳಿ ಹೊರಗೆ ಬರಲು ಸಾದ್ಯವಾಗುತ್ತದೆ. ಡಾ ವಿನಯಕುಮಾರ ಎಸ್ Consumer News.

Read More

🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️ನಿಮ್ಮಲ್ಲಿಯಾರಾದರೂಕುಂಭಮೇಳಕ್ಕೆಹೋಗುವವರಿದ್ದರೆಇದನ್ನು ಖಂಡಿತ ಓದಿ ಹಾಗೂ ಗಮನದಲ್ಲಿಡಿ:01💫,ನಿಮ್ಮ ಸಾಮಾ ನುಗಳನ್ನು ಹೊತ್ತುಕೊಂಡು ನೀವು ಕನಿಷ್ಟ 6-8 ಕಿಮೀ ನಡೆಯಬೇಕಾಗುತ್ತದೆ.ರೈಲಿನಲ್ಲಿ ಬಂದರೆ10ಕಿ.ಮೀನಡೆಯಬೇಕು,02💫,ಯಾವುದೇ ಹೆಚ್ಚುವರಿ ಸೌಲಭ್ಯಗಳಿಲ್ಲದೆ 10,000/ದಿನ ದರದಲ್ಲಿ ಟೆಂಟ್‌ಗಳು ಮಾತ್ರ ಲಭ್ಯವಿವೆ.{1.5ಲಕ್ಷಟೆಂಟ್‌ಗಳು ಉಚಿತವಾಗಿ ಲಭ್ಯವಿದೆ ಆದರೆ ವಿವಿಧ

Read More

ಸುಪ್ರಸಿದ್ಧ ದೇವಾಲಯಗಳ ಕಛೇರಿಯ ದೂರವಾಣಿ ಸಂಖ್ಯೆ * ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ: 08256 277121     * ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: 08257 281224    * ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ: 08254 258221    * ಹಟ್ಟಿಯಂಗಡಿ

Read More

ಅಖಿಲ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ, ರಾಜ್ಯ ಘಟಕ

(ದಲಿತ ಸಂಘರ್ಷ ಸಮಿತಿ ಸಂಯೋಜನೆ)

ಅಶೋಕನಗರ, ಶಹಬಾದ್, ಕಲಬುರ್ಗಿ ಜಿಲ್ಲೆ -585228, 


ಪತ್ರಿಕಾ ಗೋಷ್ಠಿ

ಅಕ್ಷರ ದಾಸೋಹ (ಬಿಸಿಯೂಟ) ನೌಕರರ ವಿವಿದ ಬೇಡಿಕೆಗಳನ್ನು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಈಡೇರಿಸುವ ಕುರಿತು ಮನವಿ ಪತ್ರ
ಹಲವಾರು ವರ್ಷಗಳಿಂದ ಅಕ್ಷರ ದಾಸೋಹ (ಬಿಸಿಯೂಟ) ನೌಕರರು ಕಡಿಮೆ ಸಂಬಳದಲ್ಲಿ (3600 ರಿಂದ 3700) ದುಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಸುಮಾರು 22 ವರ್ಷಗಳಿಂದ ಹಿಂದೆ ಆಗಿಹೋದ ಸರ್ಕಾರಿಗಳಿಗೆ ಸಂಬಳ ಹೆಚ್ಚಿಸಲು ಅನೇಕ ಹೋರಾಟ ಮಾಡಿದರು ಕೂಡ ಇಲ್ಲಿಯವರಿಗೆ ಯಾವುದೇ ಪ್ರಯೋಜನ ಆಗಿಲ್ಲ. ಈ ಹಿಂದೆ ಇದ್ದ ಬೊಮ್ಮಾಯಿ ಸರ್ಕಾರ ಸಾವಿರ ರೂಪಾಯಿಗಳನ್ನು ಹೆಚ್ಚಿಸಲು ಒಪ್ಪಿಕೊಂಡಿದ್ದು ಇದನ್ನು ಕೂಡಾ ಜಾರಿಗೆ ಬರುವುದಿಲ್ಲ. ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿರುವ ರೂ.6000/-ಗೌರವಧನ ಹೆಚ್ಚಳ ಆಗಬೇಕು. ಆದರೆ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಠ ವೇತನ ನಿಗಧಿಪಡಿಸಲಾಗಿದೆ. ಬಿಸಿಯೂಟ ನೌಕರರು 6-7 ಗಂಟೆ ದುಡಿಯುತ್ತಿರುವ ನಮಗೆ ಕನಿಷ್ಠ ವೇತನ ನೀಡಿರುವುದಿಲ್ಲ. ಈ ಹಿಂದೆ ಸರ್ಕಾರ ನಾಲ್ಕುಗಂಟೆ ನಿಗದಿ ಮಾಡಿದ ಸಮಯ ಅವೈಜ್ಞಾನಿಕವಾಗಿರುತ್ತದೆ. ಬಿಸಿಯೂಟ ನೌಕರ ಬೆಳಿಗ್ಗೆ ಶಾಲೆ ಪ್ರಾರಂಭ ಆಗುವ ಅರ್ಧಗಂಟೆ ಮುಂಚೆ ಶಾಲೆಗೆ ಬಂದು ಬಾಗಿಲು ತೆಗೆದು ಶಾಲೆ ಸ್ವಚ್ಛಗೊಳಿಸಿ, ಮಕ್ಕಳಿಗೆ ಅಡುಗೆ ತಯಾರಿಸಲು ಸುಮಾರು ಎರಡು ತಾಸು ಬೇಕಾಗುತ್ತದೆ. ಮಕ್ಕಳಿಗೆ ಸಾಲಾಗಿ ಕುಳ್ಳಿರಿಸಿ ಚಾಪೆಹಾಕಿ ಊಟ ಬಡಿಸಲು ಸಮಯ ಮಧ್ಯಾಹ್ನದ ಒಂದು ಗಂಟೆಯಾಗುತ್ತದೆ. ಶಾಲೆಯ ಸಮಯ ಮುಗಿದ ನಂತರ ನಾವು ಮನೆಗೆ ತೆರಳಬೇಕಾಗುತ್ತದೆ. ಈಗಾಗಿ ಸರ್ಕಾರಿ ಸಂಬಳ ತೆಗೆದುಕೊಳ್ಳುವ ಶಿಕ್ಷಕರಿಗಿಂತ ನಾವು ಕೆಲಸ ಮಾಡುವ ಅವಧಿ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಕೆಳಕಂಡ ಬೇಡಿಕೆಗಳನ್ನು ಮಂಡನೆಯಾಗಿರುವ ಬಜೆಟ್‌ನಲ್ಲಿ ಈಡೇರಿಸಲು ತಮ್ಮಲ್ಲಿ ಈ ಮೂಲಕ ತಮಗೆ ಮನವಿ ಪತ್ರ ಸಲ್ಲಿಸುತ್ತಿದ್ದೇನೆ.

ಬೇಡಿಕೆಗಳು :

1. ಬಿಸಿಯೂಟ ಯೋಜನೆಯ ನೌಕರರಿಗೆ ಖಾಯಂಯಾತಿ ಆಗುವ ತನಕ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.

. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಗೆ ಆಗಬೇಕು.

2 3. ನಿವೃತ್ತಿ ಹೊಂದಿದ ನೌಕರರಿಗೆ ರೂ.2. ಲಕ್ಷದವರಿಗೆ ಇಡಗಂಟು ಕೊಡಬೇಕು.

4. ಕೆಲಸದ ಸ್ಥಳದಲ್ಲಿ ಮರಣಹೊಂದಿದ ಬಿಸಿಯೂಟ ನೌಕರುದಾರರಿಗೆ ರೂ.25 ಲಕ್ಷಗಳು ಪರಿಹಾರ ನೀಡಬೇಕು ಹಾಗೂ ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು.

5. ಬೊಮ್ಮಾಯಿ ಸರ್ಕಾರ ರೂ.1000 ವೇತನ ಹೆಚ್ಚಳ ಮಾಡುವುದಾಗಿ ಹೇಳಿದ್ದು ಅದನ್ನು ಜಾರಿಗೆ ತರಬೇಕು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿರುವ ರೂ.6000/- ಹೆಚ್ಚಳವಾಗಬೇಕು.

6. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚು ಇರುವಾಗ ಇರುವ ಸಿಬ್ಬಂದಿಯನ್ನು ಅದೇ ಶಾಲೆಯಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಕಡಿಮೆಯಾದಗ ಅವರನ್ನು ಕೆಲಸದಿಂದ ತೆಗೆದು ಹಾಕದೆ ಸಮೀಪ ಇರುವ ಶಾಲೆಗಳಿಗೆ ಅಥವಾ ಬೇರೆ ಶಾಲೆಗಳಲ್ಲಿ ಸೇರ್ಪಡೆಗೊಳ್ಳಬೇಕು.

7. ಬೇಸಿಗೆ ಮತ್ತು ದಸರಾ ರಜೆಗಳಲ್ಲಿ ವೇತನವನ್ನು ಕಡ್ಡಾಯವಾಗಿ ನೀಡಬೇಕು.

8. ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಬಿಸಿಯೂಟ ನೌಕರದಾರರಿಗೆ ದಿನಭತ್ಯೆ ನೀಡಬೇಕು.

9. ಬಿಸಿಯೂಟ ನೌಕರದಾರರಿಗೆ ದಿನನಿತ್ಯ ನಡೆಯುತ್ತಿರುವ ಮಾನಸಿಕ ಕಿರುಕುಳ ತಡೆಗಟ್ಟಬೇಕು.

10. 2024ರ ಏಪ್ರಿಲ್, ಮೇ ತಿಂಗಳಲ್ಲಿ ಕೆಲಸ ಮಾಡಿರುವ ವೇತನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಬೇಕು.

11. ಬಿಸಿಯೂಟ ಯೋಜನೆಯನ್ನು ಶಿಕ್ಷಣ ಇಲಾಖೆಯು ಅಡಿಯಲ್ಲಿಯೇ ನಡೆಯಬೇಕು ಅದನ್ನು ಯಾವುದೇ ಖಾಸಗಿ ಸಂಸ್ಥೆಗಳಲ್ಲಿ ನೀಡಬಾರದೆಂದು ಒತ್ತಾಯಿಸಿದರು.

ಮೌನಿ ಅಮಾವಾಸ್ಯೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಮೌನಿ ಅಮಾವಾಸ್ಯೆಯ ದಿನದಂದು ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ಶುಭ ಯೋಗಗಳಲ್ಲಿ ಆ ಶಿವ ಭಗವಂತನನ್ನು ಪೂಜಿಸುವುದರಿಂದ ಜೀವನದ ಎಲ್ಲಾ ದುಃಖಗಳು ಮತ್ತು

Read More

ಅಭಿನಂದನೆಗಳು 💐💐💐💐💐💐💐💐💐 ನೊಬೆಲ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಗೊಂಡ ಎಲ್ ಕೆ ಜಿ ವಿದ್ಯಾರ್ಥಿನಿ ತನಿಷ್ಕಾ ರಾಜ್. ತನಿಷ್ಕರಾಜ್ ಎಂಬ ನಾಲ್ಕು ವರ್ಷ 10 ತಿಂಗಳು ಎಲ್ ಕೆ ಜಿ ವಿದ್ಯಾರ್ಥಿನಿ ಆನ್ಲೈನ್ ನಲ್ಲಿ

Read More

ಉತ್ತರ ಪ್ರದೇಶ: ತಮ್ಮ ಗಂಡಂದಿರ ಕುಡಿತದ ಚಟದಿಂದ ಬೇಸತ್ತ ಇಬ್ಬರು ಮಹಿಳೆಯರು ಪರಿಸ್ಪರ ಮದುವೆ ಆಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಗೋರಖುರದಲ್ಲಿ ನಡೆದಿದೆ. ಕವಿತಾ ಮತ್ತು ಬಬ್ಬು ಮದುವೆಯಾದ ಜೋಡಿ. ಬೇಸತ್ತು ಪರಸ್ಪರ

Read More