ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ ಮತ್ತು ಫಲಗಳು “ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ” ಓದುವವರು ಬೇಳಗ್ಗೆ ಸ್ನಾನದ ನಂತರ ಗಣಪತಿ ಪೂಜೆ, ಮನೆದೇವರ ಪೂಜೆ ಮಾಡಿ ನಂತರ ಓದಬೇಕು..!ಪೂಜೆಯ ನಂತರ ದೇವಿಯ ಪ್ರೀತಿಗಾಗಿ ಪಾನಕ, ಕೋಸಂಬರಿ, ಹಣ್ಣು
Category: Bengaluru
ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ ಮತ್ತು ಫಲಗಳು “ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ” ಓದುವವರು ಬೇಳಗ್ಗೆ ಸ್ನಾನದ ನಂತರ ಗಣಪತಿ ಪೂಜೆ, ಮನೆದೇವರ ಪೂಜೆ ಮಾಡಿ ನಂತರ ಓದಬೇಕು..!ಪೂಜೆಯ ನಂತರ ದೇವಿಯ ಪ್ರೀತಿಗಾಗಿ ಪಾನಕ, ಕೋಸಂಬರಿ, ಹಣ್ಣು
: ಉಪ್ಪಿನ ದೀಪದ ಉಪಯೋಗಗಳು………!!ಅನಾರೋಗ್ಯಕರ ವಾತಾವರಣದಲ್ಲಿರುವಂತೆ ನೀವು ಕಚೇರಿ ಅಥವಾ ಮನೆಯ ಕಲೆಯನ್ನು ಬದಲಾಯಿಸಲು ಬಯಸಿದರೆ, ನಿಮ್ಮ ಕಚೇರಿಯಲ್ಲಿ ಗೋಮಾತೆ, ಪಂಚಭೂತ ಮತ್ತು ಶಕ್ತಿ ಪೀಠದ ಯಂತ್ರವಿರುವ ಐಶ್ವರ್ಯ ಕಾಳಿ ಪಾದರಕ್ಷೆಗಳ ಫೋಟೋವನ್ನು ಹಾಕಿ.
( ೧ ಕನ್ನಡದಲ್ಲಿ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ ನಿಮಗಾಗಿ〰〰〰〰〰〰〰〰〰〰〰〰〰〰ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಸೂರ್ಯ ದೇವರಿಗೆ
!!ಪುರಾಣಗಳಲ್ಲಿ ಅಕ್ಷಯ ತೃತೀಯದ ದಿನದ ಮಹತ್ವ!!-~-~-~-~-~-~-~-~-~-~-~-~-~-~-~-~-~-~-~-~-~-~-🔯 ವಿಷ್ಣುವಿನ ಅವತಾರವಾದ ಪರಶುರಾಮ ಅವತಾರ ಅಕ್ಷಯ ತೃತೀಯದ ದಿನವೇ ಆಗಿತ್ತು. 🔯 ಶ್ರೀ ಕೃಷ್ಣ ಪರಮಾತ್ಮನ ಸ್ನೇಹಿತನಾದ ಕುಚೇಲನು ತನ್ನಲ್ಲಿರುವ ಸ್ವಲ್ಪವೇ ಅವಲಕ್ಕಿಯನ್ನು ತನ್ನ ಪ್ರೀತಿ ಪಾತ್ರ
ಈವತ್ತು #ಅಕ್ಷಯ_ತದಿಗೆತನ್ನಿಮಿತ್ತ ಈ ಬರೆಹ. ವೈಶಾಖ ಮಾಸದ ಶುಕ್ಲಪಕ್ಷದ ತದಿಗೆಯನ್ನು ಅಕ್ಷಯತದಿಗೆ ಎಂದು ಆಚರಿಸಲಾಗುತ್ತಿದೆ.ಅಕ್ಷಯ ಎಂದರೆ ಕ್ಷಯಿಸದೆ,ವೃದ್ಧಿಯಾಗುವುದು ಎಂದು ಅರ್ಥ.ಈ ದಿನ ಸೂರ್ಯ–ಚಂದ್ರರು ತಮ್ಮ ಗರಿಷ್ಠಮಟ್ಟದ ಕಾಂತಿಯನ್ನು ಹೊಂದಿರುವುದರಿಂದ ಈ ದಿನವಿಡೀ ಯಾವುದೇ ಶುಭ