Team Royal Vaishya Bangalore 💐💐💐💐💐ಅಭಿನಂದನೆಗಳು ವಿಶ್ವ ವೈಶ್ಯ ವಿಶಿಷ್ಟ ವೇದಿಕೆ ಬೆಂಗಳೂರು. Consumer News
Category: Bengaluru
ಕರುನಾಡ ಸಿರಿ ಸೇವಾ ಪ್ರಶಸ್ತಿ ಪ್ರಧಾನ | ಡಾ. ಎಚ್.ಎಲ್.ಪುಷ್ಪ ಹೇಳಿಕೆ ಅಶಕ್ತರಿಗೆ ಆಸರೆಯಾಗಿ ಸಂಘಟನೆ ಬೆಳೆಸಿ *ಬೆಂಗಳೂರು :* ಸಮಾಜದಲ್ಲಿ ನೈಜತೆಯ ಆಧಾರದ ಮೇಲೆ ಮೌಲ್ಯಗಳನ್ನು ಇಟ್ಟುಕೊಂಡು ಸಂಘ ಸಂಸ್ಥೆಗಳು ನಿರಂತರವಾಗಿ ಕೆಲಸ
ಸಾರ್ವಜನಿಕರ ಆರೋಗ್ಯ ಕಾಳಜಿಗಾಗಿ:*ದೇಹದಾನದ ನಂತರ ಸಂಶೋಧನೆಯ ಫಲಿತಾಂಶಗಳು* 36ರ ಹರೆಯದ ವ್ಯಕ್ತಿಯೊಬ್ಬರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು ಅದು ಕೊನೆಯ ಹಂತದಲ್ಲಿದ್ದಾಗ. ಅವರ ಯೌವನದಲ್ಲಿ ಅವರು ಗುಟ್ಖಾ, ಸಿಗರೇಟ್, ಪಾನ್, ತಂಬಾಕು ಮತ್ತು ಮದ್ಯವನ್ನು ಸೇವಿಸಲಿಲ್ಲ.
https://fb.watch/oYLYrdUhJW/?mibextid=CDWPTG
DrVinaykumar ConsumerNews: 💐 ಡಾ ವಿನಯಕುಮಾರ ರವರಿಗೆ ಸಂದ ಪ್ರಶಸ್ತಿಗಳು💐 ಕರ್ನಾಟಕ ಸರಕಾರ ಗಡಿನಾಡ ಪದೇಶ ಅಭಿವೃದ್ಧಿ ಪ್ರಾದಿಕಾರ ಹಾಗುಶ್ರೀ ಸರ್ವೇಜನಾ: ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ ಬೆಂಗಳೂರು ಸಹಭಾಗಿತ್ವದಲ್ಲಿ…. ರಾಷ್ಟೀಯ ಗಡಿ ನಾಡ
ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ಅಸ್ತು ಬೆಳಗಾವಿ: ವಿಧಾನಸಭೆಯಲ್ಲಿ ರಾಜ್ಯದ ನಾಲ್ಕು ಏರ್ಪೋರ್ಟ್ಗಳಿಗೆ ನಾಮಕರಣ ಮಾಡುವ ನಿರ್ಣಯ ಅಂಗೀಕಾರ ಪಡೆದುಕೊಳ್ಳಲಾಯಿತು. ಈ ಸಂಬಂಧ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ
ರಜಾ ದಿನಗಳು. ಮಾನ್ಯ ಕರ್ನಾಟಕ ಹೈಕೋರ್ಟ್ 2024ನೇ ಇಸವಿಯ ಕ್ಯಾಲೆಂಡರ್ ಅನ್ನು ಪ್ರಕಟಿಸಿದ್ದು ಸಾರ್ವತ್ರಿಕ ರಜಾ ದಿನಗಳ ಕುರಿತು ರಾಜ್ಯ ಸರಕಾರವು ಪ್ರಕಟಿಸಿದ ಕ್ಯಾಲೆಂಡರ್ ಹಾಗೂ ಕರ್ನಾಟಕ ಹೈಕೋರ್ಟ್ ಪ್ರಕಟಿಸಿದ ಕ್ಯಾಲೆಂಡರ್ ಅವಲೋಕಿಸಿದಾಗ ಕರ್ನಾಟಕ
ಆಗ್ರಹಿಸಿದೆ… N ಪ್ರಮುಖ ಸರ್ಕಲ್ಗೆ ನಟಿ ಲೀಲಾವತಿ ಹೆಸರು ಇಡಬೇಕು ಅಂತಾ ಬಿಬಿಎಂಪಿಗೆ ಪಾಲಿಕೆ ನೌಕರರ ಸಂಘ ಆಗ್ರಹಿಸಿದೆ.. ಇನ್ನು ನಾಯಂಡಹಳ್ಳಿ ಸರ್ಕಲ್ಗೆ ಲೀಲಾವತಿ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಲಾಗಿದೆ., ನಟಿ ಲೀಲಾವತಿ
ಫೆಬ್ರವರಿಯಲ್ಲಿ ತಿರುಮಲ ಪ್ರವಾಸ ಮಾಡಲು ಬಯಸುವಿರಾ? ತಿರುಮಲದ ದೇಗುಲವು ಗೋವಿಂದನ ನಾಮಗಳಿಂದ ಪ್ರತಿಧ್ವನಿಸುತ್ತಿದೆ. ದೇಶ ವಿದೇಶಗಳಿಂದ ಶ್ರೀಗಳ ದರ್ಶನಕ್ಕೆ ಭಕ್ತರು ಆಗಮಿಸುತ್ತಾರೆ. ಸ್ವಾಮಿಯು ತಮ್ಮ ಇಷ್ಟಾರ್ಥಗಳನ್ನು ಪೂರೈಸಿದ ನಂತರ ಭಕ್ತರು ತಿರುಮಲಕ್ಕೆ ಬಂದು ಕಾಣಿಕೆ