ಪಂಚಾಮೃತ ಅಭಿಷೇಕ (ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ, ಎಳನಿರು/ಬಾಳೆಹಣ್ಣು)
ಯಾವ ದೇವರಿಗಾದರೂ ದಿನ ನಿತ್ಯ ಪಂಚಾಮೃತ ಅಭಿಷೇಕ ಮಾಡಿದರೆ ಆ ದೇವರು ಗಳು ಸುಪ್ರಿತ ರಾಗುವರು ಅದರಲ್ಲಿ ಕೇಲವೂಂದು ವಿಶೇಷತೆ ಗಳು ಇಲ್ಲಿವೇ

1 ಗಣಪತಿ ಪಂಚಾಮೃತ ಅಭಿಷೇಕ/ವಿಶೇಷ ವಾಗಿ ಕಬ್ಬಿನ ಹಾಲು, ಗರಿಕೇ ಮತ್ತು ಸಿಂಧೂರದಿಂದ ಅಭಿಷೇಕ ಮಾಡಿದರೆ ಸಕಲ ವಿಘ್ನ ಪರಿಹಾರ

2 ಶಿವ ಪಂಚಾಮೃತ ಅಭಿಷೇಕ/ವಿಶೇಷ ವಾಗಿ ಎಳನಿರು, ಬಿಲ್ವ ಪತ್ರ ನಿರು, ಭಸ್ಮ, ಜೇನುತುಪ್ಪ ದಿಂದ ಅಭಿಷೇಕ ಮಾಡಿದರೆ ಸಕಲ ಪಾಪ ಪರಿಹಾರ

3 ಮಹಾಲಕ್ಷ್ಮಿ ಪಂಚಾಮೃತ ಅಭಿಷೇಕ /ವಿಶೇಷವಾಗಿ ಅರಿಶಿನ, ಕುಂಕುಮ, ತುಪ್ಪ ,ಮಲ್ಲಿಗೆ ಹೂವು, ಬಿಲ್ವ ಪತ್ರ ಯಿಂದ ಅಭಿಷೇಕ ಮಾಡಿದರೆ ಸಾಲ ಬಾಧೇ ಪರಿಹಾರ

4 ಮಹಾವಿಷ್ಣು ಪಂಚಾಮೃತ ಅಭಿಷೇಕ/ವಿಶೇಷವಾಗಿ ಗಂಧ, ಹಾಲು, ತುಳಸಿ, ಜೇನುತುಪ್ಪ, ಬಂಗಾರ ಒಡವೆ ಯಿಂದ ಅಭಿಷೇಕ ಮಾಡಿದರೆ ಐಶ್ವರ್ಯ ಪ್ರಾಪ್ತಿ

5 ದುರ್ಗ ಪಂಚಾಮೃತ ಅಭಿಷೇಕ/ ವಿಶೇಷ ವಾಗಿ ಕುಂಕುಮ, ಸಿಂದೋರ,ಎಳನೀರು, ಹಾಲು, ಶಂಖದಿಂದ ಅಭಿಷೇಕ ಮಾಡಿದರೆ ಸಕಲ ವಾಮಚಾರ ಗ್ರಹಚಾರ ದೋಷ ಪರಿಹಾರ

6 ಸೂರ್ಯ ಪಂಚಾಮೃತ ಅಭಿಷೇಕ/ವಿಶೇಷವಾಗಿ ಜೇನುತುಪ್ಪ, ಎಳನೀರು, ಬಾಳೇಹಣ್ಣು, ಎಕ್ಕದ ಹೂವುಗಳಿಂದ ಅಭಿಷೇಕ ಮಾಡಿದರೆ ಆರೋಗ್ಯ ಸಿದ್ಧ

7 ನವಗ್ರಹ ಪಂಚಾಮೃತ ಅಭಿಷೇಕ/ ವಿಶೇಷವಾಗಿ ಹಾಲು, ಮೊಸರು, ಎಳನೀರು, ತುಳಸಿನಿರಿಂದ ಅಭಿಷೇಕ ಮಾಡಿದರೆ ಸಕಲ ಗ್ರಹ ದೋಷ ಪರಿಹಾರ

8 ಶನಿದೇವ ಪಂಚಾಮೃತ ಅಭಿಷೇಕ/ ವಿಶೇಷವಾಗಿ ತುಪ್ಪ, ಜೇನುತುಪ್ಪ, ತುಳಸಿನಿರಿಂದ, ಬಿಲ್ವ ಪತ್ರ, ಗಳಿಂದ ಅಭಿಷೇಕ ಮಾಡಿದರೆ ಸಕಲ ಶನಿ ದೂಷ ಪರಿಹಾರ

9 ತಾಮಸಿಕ ದೇವತೇಗಳು ಪಂಚಾಮೃತ ಅಭಿಷೇಕ / ಗಂಧ, ಅರಿಶಿನ ಕುಂಕುಮ, ಬನ್ನಿ ಪತ್ರಗಳಿದ, ತುಪ್ಪ, ಜೇನುತುಪ್ಪ,ಎಳನೀರು ಇವುಗಳಿಂದ ಅಭಿಷೇಕ ಮಾಡಿದರೆ ಸಕಲ ವಾಮಚಾರ ಪ್ರಯೋಗ ದೋಷ ಪರಿಹಾರ

10 ಆಂಜನೇಯ ಪಂಚಾಮೃತ ಅಭಿಷೇಕ/ವಿಶೇಷವಾಗಿ ಬಾಳೇಹಣ್ಣು, ಜೇನುತುಪ್ಪ, ತುಳಸಿನಿರಿಂದ ,ಭಸ್ಮ, ಸಿಂಧೂರ, ಎಳನೀರು ಇವುಗಳಿಂದ ಅಭಿಷೇಕ ಮಾಡಿದರೆ ಮಂತ್ರ ಸಿದ್ಧ ವಾಗುವುದು ಮತ್ತು ಮನಸ್ಸಿನ ಗೊಂದಲ ನಿವಾರಣೆ

11 ಸುಬ್ರಹ್ಮಣ್ಯ ಪಂಚಾಮೃತ ಅಭಿಷೇಕ/ ವಿಶೇಷವಾಗಿ ಹಾಲು, ತುಪ್ಪ, ಜೇನುತುಪ್ಪ, ಅರಿಶಿನ, ಗಂಧ, ಭಸ್ಮ ಮತ್ತು ತಾಳೇ ಹೂವುಗಳಿಂದ ಅಭಿಷೇಕ ಮಾಡಿದರೆ ಸಕಲ ನಾಗ ದೋಷ ಪರಿಹಾರ

ಇವುಗಳೆಲ್ಲ ಪ್ರತಿ ನಿತ್ಯ ನಿಮ್ಮ ಅನುಷ್ಠಾನ ದೇವರಿಗೆ ಅಭಿಷೇಕ ಮಾಡಿದರೆ ಶೀಘ್ರ ಮಂತ್ರ ಸಿದ್ಧ ವಾಗುವುದು

Related Posts