ಮಹಿಳೆಯರಿಗೆ ಸುರಕ್ಷತೆ ದೊರಕುವಂತೆ ಮಾಡುವುದು ಸರ್ಕಾರದ ಮತ್ತು ಸಮಾಜದ ಕರ್ತವ್ಯ ಎಂಬ ಖಚಿತ ನಿಲುವನ್ನು ವ್ಯಕ್ತಪಡಿಸಿದ್ದ ಭಾರತದ ಗೌರವಾನ್ವಿತ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ಜಸ್ಟೀಸ್ ಜೆ.ಎಸ್.ವರ್ಮಾ ಅವರು ದೆಹಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಭೀಕರ ಅತ್ಯಾಚಾರ ಮತ್ತು
Author: Dr. vinaykumar S Editor, Printer, Pubisher
ಕನ್ನಡಕ್ಕೆ ಎರಡನೇ ಜ್ಞಾನಪೀಠ ಪ್ರಶಸ್ತಿ ದೊರಕಿದ್ದು ವರಕವಿ ಬೇಂದ್ರೆಯವರ “ನಾಕುತಂತಿ’ ಕೃತಿಗೆ. ಆ ಸಂಭ್ರಮಕ್ಕೀಗ 50 ವರ್ಷ! 1974 ರಲ್ಲಿ ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿದಾಗ ನಾಡಿನ ಜನ ಖುಷಿಯಿಂದ ಸಂಭ್ರಮಿಸಿದ್ದರು. ಪ್ರಶಸ್ತಿ ಪುರಸ್ಕೃತರಾದ
https://www.facebook.com/share/v/14hCYBxBzN/?mibextid=D5vuiz ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ; ಶಿರಾ ಸೇರಿ 16 ಹೊಸ ರೈಲ್ವೆ ನಿಲ್ದಾಣ ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲ್ವೆ ಮಾರ್ಗ ಯೋಜನೆ ಯಾವಾಗ ಮುಗಿಯುತ್ತದೋ ಎಂದು ಈ ಭಾಗದ ಜನ ಕಾಯುತ್ತಿದ್ದಾರೆ.
“ಇದು ಬದುಕಿನ ಹಾದಿಯ ಬೆಳಗುವ ಬೆಳಕಿನ ಕವಿತೆ. ಬೆಳಕಿನ ಕಿರಣಗಳ ರಿಂಗಣಿಸುವ ಬದುಕಿನ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರಿವಿನ ಸಾರವಿದೆ. ಅರ್ಥೈಸಿದಷ್ಟೂ ಸಾರದ ವಿಸ್ತಾರವಿದೆ. ಮೊಗೆದಷ್ಟೂ ಜೀವ-ಜೀವನಗಳ ಭಾವಸಾಗರವಿದೆ. ಬದುಕೆಂದರೆ ಸಿಗದ ಕ್ಷಣಗಳ ಆವೇದನೆಯಲ್ಲ.
ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು….. ಊಟಕ್ಕೆ ಎಷ್ಟಾಗುತ್ತದೆ? ಮಾಲಿಕ ಉತ್ತರಿಸಿದರು…. ಚಪಾತಿ ಬೇಕಿದ್ದರೆ 50 ರೂಪಾಯಿ, ಬರೀ ಅನ್ನ ಸಾಂಬಾರ್ ಆದರೆ 30 ರೂಪಾಯಿ…. ಆ ವ್ಯಕ್ತಿ
ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!(ಮತ್ಯಾವ ಜೀವಸಂಕುಲದಲ್ಲೂ ಹೀಗಿಲ್ಲ)★ ಗೋವಿನ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ಸುಮಾರು ಒಂದು ಟನ್ನುಗಳಷ್ಟು ಆಮ್ಲಜನಕ ಬಿಡುಗಡೆಯಾಗುತ್ತೆ !!. ★ ಗೋವಿಗೆ