🌻ಹೊಟ್ಟೆಯ ಸಮಸ್ಯೆಗಳನ್ನು ನಿಭಾಯಿಸಲು ಬೆಲ್ಲವು ತುಂಬಾ ಪ್ರಯೋಜನಕಾರಿಯಾಗಿದೆ. 🌻ಹೊಟ್ಟೆಯಲ್ಲಿ ಅನಿಲ ರಚನೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹರಿಸಲು ಬೆಲ್ಲ ಸಹಾಯ ಮಾಡುತ್ತದೆ. 🌻ಊಟದ ನಂತರ ಬೆಲ್ಲವನ್ನು ಸೇವಿಸುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
Author: Dr. vinaykumar S Editor, Printer, Pubisher
ನನ್ನೆದೆಯಲ್ಲಿ ಅಕ್ಷರದ ಬೀಜ ಬಿತ್ತಿನೀರೆರೆದನನ್ನ ವಿದ್ಯಾ ಗುರುಗಳಾದಡಾ. ಶ್ರೀಪಾದ ಶೆಟ್ಟಿ & ಡಾ. ರಾಮಕೃಷ್ಣ ಗುಂದಿ ಅವರಿಗೆಇಂದು ಹೊನ್ನಾವರದಲ್ಲಿ ನಡೆದ ಜಿಲ್ಲಾಸಾಹಿತ್ಯ ಸಮ್ಮೇಳನದಲ್ಲಿ ನನ್ನ ಹೊಸ ಪುಸ್ತಕ ‘ ಕಾವ್ಯದೊಡಲ ತೆರೆ ‘ ಅರ್ಪಿಸಿದಅವಿಸ್ಮರಣೀಯ
THE HUMAN resources head of NewsClick, Amit Chakraborty, has moved an application in a Delhi court, seeking permission to turn approver in a case filed under
ಮದುವೆಯಲ್ಲಿ ವಿಳಂಬವಾಗಲು ಕಾರಣಗಳುಸಪ್ತ ಸ್ಥಾನ ಸತಿ ಪತಿಗಳಿಗೆ ಸಂಬಂಧಪಟ್ಟ ಮನೆಯಾಗಿರುತ್ತದೆ ಪಾಪಗ್ರಹಗಳದ ರಾಹು .ಕೇತು .ಕುಜ.ಶನಿ ಪ್ರವೇಶವಾಗಿದ್ದರೆ ಮದುವೆಯಲ್ಲಿ ವಿಳಂಬವಾಗುತ್ತದೆ ಅಷ್ಟಮ ಸ್ಥಾನ ಮಾಂಗಲ್ಯ ಸ್ಥಾನ ದಲ್ಲಿರಾಹು ಕೇತು ಕುಜ ಶನಿ ಗುರು ರವಿ
*ಬದುಕು ಬದಲಿಸಬಲ್ಲ ದೃಶ್ಯ:* *ಈ ಛಾಯಾಚಿತ್ರವು ದಶಕದ ಅತ್ಯುತ್ತಮ ಫೋಟೋ ಪ್ರಶಸ್ತಿಯನ್ನು ಗೆದ್ದಿದೆ.!!* *ಛಾಯಾಗ್ರಾಹಕನನ್ನು**ನೀವು ಈ ಚಿತ್ರವನ್ನು ಹೇಗೆ ತೆಗೆದುಕೊಂಡಿದ್ದೀರಿ?” ಎಂದು ಕೇಳಿದಾಗ ಅವರು ಹೀಗೆ ಉತ್ತರಿಸಿದರು:**ಚಿರತೆಗಳು ಒಂದು ತಾಯಿ ಜಿಂಕೆ ಮತ್ತು ಅವಳ
ಅಕ್ಟೋಬರ್ 3, 2023 ರಂದು ನೀಡಲಾದ ಪಂಕಜ್ ಬನ್ಸಾಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ತೀರ್ಪು. ಜನರನ್ನು ಬಂಧಿಸುವಲ್ಲಿ ಜಾರಿ ನಿರ್ದೇಶನಾಲಯದ ವ್ಯಾಪಕ ಅಧಿಕಾರದ ಬಗ್ಗೆ ವ್ಯಾಪಕವಾದ ಕಳವಳಗಳು ಹಾಗೂ
ದೇವಸ್ಥಾನಕ್ಕೆ ಮೀಸಲಾದ ಭೂಮಿಯ ಒಡೆತನ ಯಾರಿಗೆ ಸೇರಿದ್ದು ಎಂಬ ಗೊಂದಲವನ್ನು ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನಲ್ಲಿ ಬಗೆಹರಿಸಿದೆ. ದೇವಸ್ಥಾನದ ಅರ್ಚಕ ಯಾ ಪೂಜಾರಿಯು ದೇವಸ್ಥಾನದ ಸ್ವತ್ತಿನ ಒಡೆಯ ಅಲ್ಲ. ದೇವರೇ ನಿಜವಾದ ಮಾಲೀಕ