“ಇಲ್ಲಿದೆ ಜೀವನದ ಮಾನ-ಸ್ವಾಭಿಮಾನಗಳ ಮಹತ್ವ ಸಾರುವ ಆರು ಹನಿಗವಿತೆಗಳು. ಜೀವದ ಆತ್ಮಾಭಿಮಾನದ ಬೆಳಕತತ್ವ ಬೀರುವ ಭಾವಪ್ರಣತೆಗಳು. ಅವರಿವರ ಓಲೈಸುತ, ನಮ್ಮತನ ಮಾರಿಕೊಂಡು, ಬೆಲೆಯಿಲ್ಲದೆ ನೂರು ವರ್ಷ ಬದುಕುವುದಕಿಂತ, ನಮ್ಮದೇ ಜೀವ-ಜೀವನದ ಸ್ವಂತಿಕೆಯ ಮುದ್ರೆಯೊತ್ತುತ, ಆತ್ಮಾಭಿಮಾನ

Read More

“ಇದು ಬರಿದೆ ಹನಿಗವಿತೆಯಲ್ಲ. ಕನ್ನಡ ಹೃದಯಗಳ ಭಾವಪ್ರಣತೆ. ಜೀವ-ಭಾವಗಳ ಬೆಳಕಿನ ಅಕ್ಷರಪ್ರಣತೆ. ಒಪ್ಪಿಸಿಕೊಳ್ಳಿ…” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. ಕನ್ನಡವೆಂದರೆ…. ಕನ್ನಡವೆಂದರೆ ಅಲ್ಲ ಬರಿದೆ ನುಡಿ.. ನನ್ನೆದೆಯ ಭಾವ-ಭಾಷ್ಯಗಳ ಗುಡಿ ನರನರಗಳ ಮಿಡಿತದ ಜೀವನಾಡಿ

Read More

ಈ ಐದು ದಶಕಗಳಲ್ಲ.. ಮುಂದಿನ ಐವತ್ತು ಸಹಸ್ರ ವರ್ಷಗಳ ನಂತರವೂ ನಮ್ಮೀ ಕನ್ನಡದ ಪ್ರಣತೆ ದೇದೀಪ್ಯಮಾನವಾಗಿ ಪ್ರಜ್ವಲಿಸುತಿರಲಿ. ಮನೆ ಮನಗಳಲ್ಲೂ ಈ ಭಾವದೊರತೆ ಅಕ್ಷಯವಾಗುತಿರಲಿ.. ಸಮಸ್ತ ಕನ್ನಡ ಹೃದಯಗಳಿಗೂ ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮದ

Read More

PRGHCL ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ಗುತ್ತಿಗೆದಾರರಿಗೆ ನಿಯಮಿಸಿದಂತ ಗುತ್ತಿಗೆ 2019 ರಲ್ಲಿ 9 ಪ್ಯಾಕೇಜ್ ಗಳ( Construction company’s ) ಮೂಲಕ ಬಡವರಿಗಾಗಿ ಬಹು ಬಹು ಮಹಡಿರೂಪದಲ್ಲಿ ಕಟ್ಟಬೇಕೆಂದು ಗುತ್ತಿಗೆಯನ್ನು

Read More

RGHCL ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ಗುತ್ತಿಗೆದಾರರಿಗೆ ನಿಯಮಿಸಿದಂತ ಗುತ್ತಿಗೆ 2019 ರಲ್ಲಿ 9 ಪ್ಯಾಕೇಜ್ ಗಳ ( Construction company’s ) ಮೂಲಕ ಬಡವರಿಗಾಗಿ ಬಹು ಬಹು ಮಹಡಿರೂಪದಲ್ಲಿ ಕಟ್ಟಬೇಕೆಂದು ಗುತ್ತಿಗೆಯನ್ನು ಕೊಟ್ಟಿರುತ್ತದೆ ಇದರ ಒಟ್ಟು ಬೆಲೆ ಸರಿಸುಮಾರು 4,750 ಕೋಟಿಗಳಾಗಿರುತ್ತದೆ ಅಂದಾಜು ಸಮಯ 24 ತಿಂಗಳ ಕಾಲ ನಿಗದಿಪಡಿಸಲಾಗುತ್ತದೆ ತದನಂತರ ಬೆಳವಣಿಗೆಗಳು ಸರಿಯಾದ ರೀತಿಯಲ್ಲಿ ನಡೆಯದೆ ಮತ್ತು ಗುತ್ತಿಗೆದಾರರಿಗೆ ಸ್ಥಳ ನಿಗದಿ ಪಡಿಸಿ ಅದನ್ನು ಅವರ ಸುಪರ್ದಿಗೆ ಕೊಡುವುದು ವಿಳಂಬವಾಗಿರುತ್ತದೆ ಮತ್ತು ಕಂತಿನ ರೂಪದಲ್ಲಿ ಹಣವನ್ನು ನೀಡುವುದಾಗಿ ಒಪ್ಪಂದವಾಗಿರುತ್ತದೆ ನಂತರ ದಿನಗಳಲ್ಲಿ ಇದ್ಯಾವುದೋ ಸರಿಯಾಗಿ ನಡೆದಿರುವುದಿಲ್ಲ ಸರ್ಕಾರವು ವಿನಾಕಾರಣ ಗುತ್ತಿಗೆದಾರರ ಹಣವನ್ನು ಬಿಡುಗಡೆಯೂ ಮಾಡಿರುವುದಿಲ್ಲ ಮತ್ತು ಈಗಿನ ಸಿಮೆಂಟ್ ಸ್ಟೀಲ್ ಡೀಸೆಲ್ ಮತ್ತು ಕೆಲಸಗಾರರಿಗೆ ತಗಲುವ ವೆಚ್ಚ ಬಹಳಷ್ಟು ಹೇರಿಕೊಂಡಿದೆ ಆದಕಾರಣ ಗುತ್ತಿಗೆಕಾರರು ಕೋರುತ್ತಿರುವುದು ಬಾಕಿ ಉಳಿದಿರುವ ಹಣವನ್ನು ಅಂದರೆ ತಾವುಗಳು ಇದುವರೆಗೂ ಮಾಡಿರುವ ಕೆಲಸಕ್ಕೆ ಹಣವನ್ನು ಕೊಡಬೇಕೆಂದು ಬೇಡಿಕೆ ಇಟ್ಟಿರುತ್ತಾರೆ.

R GHCL ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ಗುತ್ತಿಗೆದಾರರಿಗೆ ನಿಯಮಿಸಿದಂತ ಗುತ್ತಿಗೆ 2019 ರಲ್ಲಿ 9 ಪ್ಯಾಕೇಜ್ ಗಳ ( Construction company’s ) ಮೂಲಕ ಬಡವರಿಗಾಗಿ ಬಹು ಬಹು ಮಹಡಿರೂಪದಲ್ಲಿ

Read More

ಗJmwುತ್ತಿಗೆದಾರರಿಂದ ಮೌನ ಪ್ರತಿಭಟನೆ ತಮಗೆ ಬರಬೇಕಾದ ಬಾಕಿ ಹಣಕ್ಕಾಗಿ KAS ಅಧಿಕಾರಿ ರವರಲ್ಲಿ ಬೇಡಿಕೆ ಇದಕ್ಕೆ ಪ್ರತಿಫಲವಾಗಿ ಸರ್ಕಾರದೊಂದಿಗೆ ಚರ್ಚಿಸಿ ಎರಡು ವಾರಗಳಲ್ಲಿ ಬಾಕಿ ಉಳಿಸಿರುವ ಹಣವನ್ನು ಬಿಡುಗಡೆ ಮಾಡುತ್ತೇನೆಂದು ತಿಳಿಸಿರುತ್ತಾರೆ

Read More

*ಓಂ ಶ್ರೀ ಗುರುಭ್ಯೋ ನಮಃ*ಕರುನಾಡಿನ ಸಮಸ್ತ ಜನತೆಗೆ 68ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ನಮ್ಮ ಕನ್ನಡ ನಾಡು, ಶ್ರೀಗಂಧದ ಬೀಡು, ಕನ್ನಡಾಂಬೆಯ ನಾಡು, ಹಚ್ಚಹಸುರಿನ ಸುಂದರ ಬೆಟ್ಟಗಳ ಗೂಡು, ಕಾವೇರಿ, ತುಂಗಭದ್ರೆ ನದಿಗಳು ಹರಿಯುವ

Read More