🌸🌼ಚಾಣಕ್ಯ ನೀತಿ 🌼🌸 *ನಿರ್ಧನಂ ಪುರುಷಂ ವೇಶ್ಯಾ**ಪ್ರಜಾಭಗ್ನಂ ನೃಪಂ ತ್ಯಜೇತ್ |**ಖಗೋ ವೀತಫಲಂ ವೃಕ್ಷಂ**ಭುಕ್ತ್ವಾ ಚಾಭ್ಯಗತೋ ಗೃಹಮ್ ||*(ಚಾಣಕ್ಯನೀತಿ) ಹಣವಿಲ್ಲದವನನ್ನು ವೇಶ್ಯೆಯರೂ, ಸೋತುಹೋದ ರಾಜನನ್ನು ಪ್ರಜೆಗಳೂ, ಹಣ್ಣುಗಳಿಲ್ಲದ ಮರವನ್ನು ಹಕ್ಕಿಗಳೂ, ತಿಂದುಂಡ ಬಳಿಕ ಮನೆಯನ್ನು
ದತ್ತುಪುತ್ರ ಯೋಗ : ಪಂಚಮ ಕ್ಷೇತ್ರವು ಬುದ ಕ್ಷೇತ್ರವಾಗಿಅಲ್ಲಿ ಶನಿ ಗುಳಿಕ ರಿದರೆ ಅಥವಾ ನೋಡಲ್ ಅಥವಾ ನೋಡಲ್ಪಟ್ಟರೆದತ್ತುಪುತ್ರ ಪ್ರಾಪ್ತಿ. ಪಂಚಮದಲ್ಲಿ ಬಲಿಷ್ಠಶುಭ ಗ್ರಹವಿದ್ದು ಪುತ್ರ ಸ್ಥಾನಾದಿ ಪತಿಯಿಂದ ನೋಡಲ್ಪಟ್ಟರೆದತ್ತುಪುತ್ರ ಯೋಗ. ಮೇಷ ರಾಶಿಗೆ
ಅತಿಯಾದ ಬೊಜ್ಜಿನ ಸಮಸ್ಯೆ ಅದರಲ್ಲೂ ಹೊಟ್ಟೆಯ ಬೊಜ್ಜು ನಮ್ಮ ಹಲವಾರು ಅನಾರೋಗ್ಯಕ್ಕೆ ಮೂಲ ಕಾರಣ. ಇತ್ತೀಚೆಗೆ ಬಹುತೇಕ ಜನರು ಏಜೆಂಟ್ ಗಳ ಕಮಿಷನ್ ಆಸೆಯ ಮಾತಿಗೆ ಮರುಳಾಗಿ ತಿಂಗಳಿಗೆ ಹತ್ತಾರು ಸಾವಿರ ಕೊಟ್ಟು ಯಾವುದ್ಯಾವುದೋ
ಪಂಚಮಾಧಿಪತಿಯುಅನುಕೂಲ ಸ್ಥಿತಿಯಲ್ಲಿ ತೃತೀಯ ಭಾವದಲ್ಲಿದ್ದರೆ. ಕೆಲವು ಒಳ್ಳೆಯ ಗುಣವುಳ್ಳ ಮಕ್ಕಳನ್ನು ಪಡೆಯುತ್ತಾರೆ.ಸುಖಿಯುನಮ್ರತೆ ಉಳ್ಳವನುಸುಪ್ರಸಿದ್ಧನು ಪ್ರಿಯವಾಗಿ ಮಾತನಾಡುವವನು.ಸಹೋದರರೊಂದಿಗೆ ಪುಣ್ಯ ಕಾರ್ಯಗಳನ್ನು ಮಾಡುವವನು.ವಿದ್ವಾಂಸನು.ಪರೋಪಕಾರಿ ಯು.ಪರಾಕ್ರಮಿಯು ವಾದ-ವಿವಾದಗಳ ಯಶಸ್ಸಿಯನ್ನುಗಳಿಸುವವನು. ಮಾಯಾ ವಿದ್ಯೆಯಲ್ಲಿ ಪರಿಣಿತಿಯನ್ನು ಹೊಂದಿರುವವನು.ಆಗುತ್ತಾನೆ.ಸ್ವತಹ ಜಿಪುಣರಾಗಿದ್ದರುಅವನ ಸಂತಾನವುಚಿಕ್ಕಪ್ಪನ ಕುಟುಂಬವನ್ನು
ನವದೆಹಲಿ : ಅಂತರ್ಜಾಲದ ಬಳಕೆ ಹೆಚ್ಚಾದಂತೆ ಸೈಬರ್ ವಂಚನೆ ಪ್ರಕರಣಗಳೂ ಹೆಚ್ಚಾಗುತ್ತಿವೆ. ಸೈಬರ್ ಅಪರಾಧಿಗಳು ಹೊಸ ರೀತಿಯಲ್ಲಿ ಜನರನ್ನ ವಂಚಿಸುತ್ತಿದ್ದಾರೆ. ಬ್ಯಾಂಕ್ಗಳಿಂದ ಹಿಡಿದು ಅನೇಕ ಹಣಕಾಸು ಸೇವಾ ಪೂರೈಕೆದಾರರು ಮತ್ತು ಸರ್ಕಾರದವರೆಗೆ, ಕಾಲಕಾಲಕ್ಕೆ ಜನರು
🌹🔔🕉🔔🌹*||ಶ್ರೀ ವಿಷ್ಣುಸಹಸ್ರನಾಮ||**||श्री विष्णुसहस्रनाम||********************ಚಿಂತನೆ ॐ ನಾಮ – 956**भावनम् ॐ नामन् – 956********************ಪ್ರಾಣದ:**प्राणद:* *******************ॐ श्री ಪ್ರಾಣದಾಯ ನಮ:**ॐ श्री प्राणदाय नमः*****************ಪ್ರಾಣದ: = ಪ್ರಾಣದಾನ ಮಾಡುವವ, ಜೀವನ ವೃಕ್ಷ, ಜೀವ ನೀಡುವವನು,
🌸🌼ಬೆಳಗಿನ 🌅 ಸೂಳ್ನುಡಿ🌼🌸 *ತ್ಯಕ್ತ್ವೈಷಣಾತ್ರಯಮವೇಕ್ಷಿತ ಮೋಕ್ಷಮಾರ್ಗಾ* *ಭೈಕ್ಷಾಮೃತೇನ ಪರಿಕಲ್ಪಿತ-ದೇಹ-ಯಾತ್ರಾಃ |**ಜ್ಯೋತಿಃ ಪರಾತ್ಪರತರಂ ಪರಮಾತ್ಮಸಂಜ್ಞಂ* *ಧನ್ಯಾ ದ್ವಿಜಾರಹಸಿ ಹೃದ್ಯವಲೋಕಯಂತಿ ||*(ಶ್ರೀ ಶಂಕರಾಚಾರ್ಯ- ಧನ್ಯಾಷ್ಟಕಮ್ ೫) ಧನ, ಮಕ್ಕಳು ಹಾಗೂ ಪ್ರಪಂಚದೊಂದಿಗೆ ಸಂಗವನ್ನು ಮಾನಸಿಕವಾಗಿಯೂ ತೊರೆದು, ಮೋಕ್ಷಮಾರ್ಗದಲ್ಲಿ
ಶ್ರೀಮತಿ ಶಾಲಿನಿ ಕಾಳೆ ಯವರು ಸಮಾಜಕ್ಕೆ ನೀಡಿದ ಸೇವೆ ಗಣನೀಯವಾದುದು ಅವಳ ಮುಖಂಡತ್ವದಲ್ಲಿ ಕಟ್ಟಿದ ಶ್ರೀ ಶಾರದಾಂಬ ಮಹಿಳೆ ಮಂಡ ಳ ಸಮಾಜದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದೆ ಎಂದರೆ ತಪ್ಪಾಗಲಾರದು ಆದಷ್ಟು ಹೆಂಗಳೆಯರ ಜೀವನ
ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಓವ೯ ವೃದ್ಧನು ಬಾಡಿಗೆಯ ಹಣವನ್ನು ಬಾಕಿ ಉಳಿಸಿದ್ದರಿಂದ , ಮನೆಯ ಮಾಲೀಕ ಆತನನ್ನು ತನ್ನ ಮನೆಯಿಂದ ಹೊರಗೆ ಹಾಕಿದ್ದನು. ಆ ಮುದುಕನ ವಯಸ್ಸು 94 ವಷ೯ . ವೃದ್ಧನ
Namasthe 🙏🏻 World’s Biggest Scientific research on Hanuman Chalisa and Gayatri Mantra Any one who knows the Hanuman Chalisa? In Hanuman Chalisa, it is said