🕉️ ಹರಿಃ ಓಂ ನಮಃ 🕉️ಪಿತೃ ಋಣ,ದೋಷ ಇವುಗಳಿಂದಉಂಟಾಗುವ ಸಮಸ್ಯೆಗಳು1.ಸದಾಕಾಲ ಮನೆಯಲ್ಲಿ ಅನಾನುಕೂಲವಾತಾವರಣ,ಪತಿ,ಪತ್ನಿಯರ, ನಡುವೆವಿನಾಕಾರಣ ಕಲಹ. ವಿವಾಹವು ತಡವಾಗುವುದು.ಎಷ್ಟೇಪ್ರಯತ್ನಿಸಿದರೂ, ಸರಿಯಾದ ವಯಸ್ಸಿಗೆಆಗದಿರುವುದು.3.ಸದಾ ಸಾಲದಲ್ಲಿ ಮುಳಿಗಿರುವುದು. ಮನೆಯಲ್ಲಿ ಯಾರಿಗಾದರೂ ಸರ್ಪಕನಸಿನಲ್ಲಿ ಬರುವುದು, ಕನಸಿನಲ್ಲಿ, ಪಿತೃಗಳು ಕಾಣಿಸಿಕೊಂಡು
Author: Dr. vinaykumar S Editor, Printer, Pubisher
ಸಂಖ್ಯಾಶಾಸ್ತ್ರದಲ್ಲಿ ಒಂಬತ್ತನೆಯ ಸಂಖ್ಯೆಯನ್ನು ‘ಬ್ರಹ್ಮಸಂಖ್ಯೆ’ ಎನ್ನುತ್ತಾರೆ. ‘ದೈವಸಂಖ್ಯೆ’ ಮತ್ತು ‘ವೃದ್ಧಿಸಂಖ್ಯೆ’ ಎಂದೂ ಹೇಳುತ್ತಾರೆ. ಈ ಒಂಬತ್ತನೆಯ ಸಂಖ್ಯೆಯನ್ನೇ ಪುರಾಣ ಸಂಖ್ಯೆ’ ಎಂದೂ ನಂಬುತ್ತಾರೆ. ಈ ಒಂಭತ್ತನೆಯ ಸಂಖ್ಯೆ ಮಹತ್ವವೇನೋ ನೋಡೋಣ! ಸೊನ್ನೆ ಬಿಟ್ಟರೆ ಒಟ್ಟು
💎 ಸರ್ವವಿದ್ಯೆಗಳಿಗೆ ನಿಧಿಯಾಗಿರುವ ಬಲಿಷ್ಠ ದಕ್ಷಿಣಾ ಮೂರ್ತಿ ಸ್ತೋತ್ರವನ್ನು ಮಕ್ಕಳಿಗೆ ಹೇಳಿಕೊಡಿ. ಮಕ್ಕಳಲ್ಲಿ ಎಂತಹ ಅದ್ಭುತ ಬದಲಾವಣೆ ಆಗುತ್ತದೆ ಎಂದು ನೀವೇ ನೋಡಿ. 💎 ದಕ್ಷಿಣಾಮೂರ್ತಿ ವಿದ್ಯೆಗೆ ಅಧಿಷ್ಠಾತ್ಮ ದೇವತೆ ಎಂದು ಉಪನಿಷತ್ತು ಮತ್ತು
ನಮಸ್ಕಾರ ಸ್ನೇಹಿತರ ಯುಗಾದಿ 2022 ದ್ವಾದಶರಾಶಿಗಳಿಗೆ ಆದಾಯ ಎಷ್ಟು ಖರ್ಚೆಷ್ಟು ಒಂದು ಸಣ್ಣ ಪಕ್ಷಿನೋಟ ನೋಡೋಣ ಬನ್ನಿ1) ಮೇಷ ರಾಶಿ:-14 ಆದಾಯ14 ಖರ್ಚು2) ವೃಷಭ ರಾಶಿ:- 8 ಆದಾಯ 8 ವ್ಯಯ3) ಮಿಥುನ ರಾಶಿ:-
ಗಾಯತ್ರಿ ಮಂತ್ರವೆ ಮಹಾಬಲ 🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️ ಕನ್ನಡದಲ್ಲಿ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ. “””””””””””ಧಾರ್ಮಿಕ ಆಚರಣೇ ಏಕೇ”””””””””””””💠 ನಾವು ಸಂದ್ಯಾವಂದನೆ ಮಾಡುವುದೇಕೆ?ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ
🕉️ ಹಿಂದೂ ಭಕ್ತರ ವೇದಿಕೆ🕉️ 🌞 ಚಾಂದ್ರಮಾನ ಯುಗಾದಿ ಎಂದರೇನು..? ಸೌರಮಾನ ಯುಗಾದಿ ಎಂದರೇನು..? 🌞 ಯುಗಾದಿ ಹಬ್ಬವನ್ನು ಸಾಮಾನ್ಯವಾಗಿ ದೇಶದ ಮೂಲೆ ಮೂಲೆಯಲ್ಲೂ ಆಚರಿಸುತ್ತಾರೆ. ಕರ್ನಾಟಕದ ಹಲವಾರು ಕಡೆ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ,
ಗುರುಬಲ ಹೆಚ್ಚಾಗಲು ಸಂಕಷ್ಟಹರ ಚತುರ್ಥಿಯ ದಿನ ಈ ರೀತಿ ಮಾಡಿ 🌻 ಯಾವುದೇ ಮಾಸ ಆಗಲಿ ಗುರುವಾರ ಹಾಗೂ ಮಂಗಳವಾರ ಏನಾದರೂ ಸಂಕಷ್ಟಹರ ಚತುರ್ಥಿ ಬಂತು ಎಂದರೆ ಈ ಚಿಕ್ಕ ಕೆಲಸ ಮಾಡಿದ್ದೇ ಆದಲ್ಲಿ
ಕೊಟ್ಟ ಹಣ ವಾಪಾಸ್ ಎಷ್ಟೋ ಜನರಿಗೆ ನಾವು ಹಣ ಕೊಟ್ಟ ಇರ್ತಿವಿ ಆದರೆ ನಮ್ಮ ಕಷ್ಟ ಕಾಲದಲ್ಲಿ ನಮಗೆ ನಾವು ಕೊಟ್ಟ ಹಣ ನಮಗೆ ವಾಪಾಸ್ ಮಾಡೋದೇ ಇಲ್ಲ… ಪರಿಹಾರ – ||ಓಂ ಕ್ರೀಂ
ಪಂಚಾಂಗವೆಂದರೆ ಅರ್ಥವಾಗದ ಶ್ಲೋಕಗಳ ಕಗ್ಗಂಟಲ್ಲ!ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರಣ ಎಂಬ ಐದು ಅಂಗಗಳ ವೈಜ್ಞಾನಿಕ ಸಮ್ಮಿಲನವೇ ಪಂಚಾಂಗ….*ಲೇಖಕರು:ಟಿ.ಎಂ. ಸತೀಶ್, ಸಂಪಾದಕರು, ಕನ್ನಡರತ್ನ.ಕಾಂಪಂಚಾಂಗ ನೋಡುವುದು ಅರ್ಥಾತ್ ಓದುವುದೇ ಒಂದು ಕಲೆ. ಎಲ್ಲರಿಗೂ ಪಂಚಾಂಗ